ದಿನಾಂಕ : ೨೦-೦೩-೨೨, ವಾರ: ಭಾನುವಾರ, ನಕ್ಷತ್ರ : ಚಿತ್ತ, ತಿಥಿ : ದ್ವಿತೀಯ
ವ್ಯಾಪಾರಿಗಳಿಗೆ ಲಾಭ. ಯಶಸ್ಸಿಗೆ ಶ್ರಮದ ಅಗತ್ಯ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಕೆಲಸದತ್ತ ಹೆಚ್ಚಿನ ಗಮನವಿರಲಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ದುಃಖ. ನಾಗಾರಾಧನೆ ಮಾಡಿ.

ನಿಮ್ಮಿಂದ ತಪ್ಪುಗಳು ಆಗದಂತೆ ಎಚ್ಚರ ವಹಿಸಿ. ವೈವಾಹಿಕ ಜೀವನದತ್ತ ಗಮನ ಹರಿಸಿ. ಶಿವನ ಆರಾಧಿಸಿ.
ವಿದ್ಯಾರ್ಥಿಗಳಿಗೆ ಓದಿನತ್ತ ಗಮನ ಅಗತ್ಯ. ವ್ಯವಹಾರದ ವಿಚಾರದಲ್ಲಿ ಎಚ್ಚರ ಅಗತ್ಯ. ದೇವಿಯ ನೆನೆಯಿರಿ.
ಅಧಿಕ ಕೆಲಸದೊತ್ತಡ. ತಾಳ್ಮೆಯಿಂದ ಇದ್ದರೆ ಉತ್ತಮ. ವಿಷ್ಣುವನ್ನು ನೆನೆಯಿರಿ.
ಯೋಚಿಸದ ಖರ್ಚು ಮಾಡುವ ಪ್ರವೃತ್ತಿ ಬಿಡಿ. ಸಂಗಾತಿಯೊಂದಿಗೆ ಒಡನಾಟ ಹೆಚ್ಚಲಿದೆ. ರಾಮನ ನೆನೆಯಿರಿ.

ಆಲಸ್ಯ ಬಿಡಿ. ಕಷ್ಟಪಟ್ಟು ದುಡಿದರೆ ಯಶಸ್ಸು ಸಿಗಲಿದೆ. ಮಂಜುನಾಥನ ನೆನೆಯಿರಿ.
ಅನಾವಶ್ಯಕ ವಿಚಾರಗಳತ್ತ ಗಮನ ಬೇಡ. ಯಾರೊಂದಿಗೂ ಘರ್ಷಣೆ ಬೇಡ. ಶಿವನ ಆರಾಧಿಸಿ.
ನಿರೀಕ್ಷಿತ ಫಲಿತಾಂಶ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ಶನೈಶ್ಚರನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಪ್ರಗತಿ ಸಾಧಿಸಿ. ಆರ್ಥಿಕ ಲಾಭ. ಗಣಪನ ನೆನೆಯಿರಿ.

ಕೆಲಸದಲ್ಲಿ ನಿರ್ಲಕ್ಷ್ಯ ಬೇಡ. ಹಣಕಾಸು ತೊಂದರೆ. ರಾಯರ ಆರಾಧಿಸಿ.
ಮನೆಯ ವಾತಾವರಣ ಸುಧಾರಿಸಲಿದೆ. ವ್ಯವಹಾರದಲ್ಲಿ ಎಚ್ಚರ ಅಗತ್ಯ. ಗುರುವ ನೆನೆಯಿರಿ.

