Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೨-೩-೨೨, ವಾರ : ಮಂಗಳವಾರ, ತಿಥಿ: ಪಂಚಮಿ, ನಕ್ಷತ್ರ: ವಿಶಾಖಾ

ಅಧಿಕ ಖರ್ಚು. ಜಾಗರೂಕತೆಯಿಂದ ವ್ಯವಹರಿಸಿ. ರಾಮನ ನೆನೆಯಿರಿ.

ಹಣಕಾಸಿನ ತೊಂದರೆ ಇರದು. ಧನಾತ್ಮಕ ಯೋಚನೆ ಇರಲಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಮನೆಯಲ್ಲಿ ಸುಖ- ಶಾಂತಿ ಇರಲಿದೆ. ಕೆಲಸದೊತ್ತಡದ ನಡುವೆ ಆರೋಗ್ಯದ ಕಾಳಜಿಯೂ ಇರಲಿ. ಶಿವನ ಆರಾಧಿಸಿ.

ಮಿಶ್ರ ಫಲ. ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ವಹಿಸಿ. ದೇವಿಯ ನೆನೆಯಿರಿ.

ಕೌಟುಂಬಿಕ ನೆಮ್ಮದಿ. ಅನಾವಶ್ಯಕ ಖರ್ಚು ಬೇಡ. ವಿಷ್ಣುವನ್ನು ನೆನೆಯಿರಿ.

ನಿರೀಕ್ಷಿತ ಫಲಿತಾಂಶ ಸಿಗದು. ನಿರಾಶೆ ಬೇಡ. ಪ್ರಯತ್ನ ಮುಂದುವರೆಸಿ. ರಾಮನ ನೆನೆಯಿರಿ.

Advertisement. Scroll to continue reading.

ಸಂಗಾತಿಯೊಂದಿಗೆ ವಾಗ್ವಾದ ಬೇಡ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಮಂಜುನಾಥನ ನೆನೆಯಿರಿ.

ಹಣಕಾಸು ತೊಂದರೆ ಅನುಭವಿಸುವಿರಿ. ಮನೆಯ ನೆಮ್ಮದಿ ಭಂಗ. ಶಿವನ ಆರಾಧಿಸಿ.

ಮನೆಯ ವಾತಾವರಣ ಉತ್ತಮವಾಗಿರಲಿದೆ. ಕಚೇರಿ ಕೆಲಸದಲ್ಲಿ ತಾಳ್ಮೆ ಅಗತ್ಯ ಶನೈಶ್ಚರನ ನೆನೆಯಿರಿ.

ಕೆಲಸದಲ್ಲಿ ಶ್ರಮ, ಶ್ರದ್ಧೆಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಪ್ರಗತಿ ಸಾಧಿಸುವಿರಿ. ಆರೋಗ್ಯದತ್ತ ಗಮನವಿರಲಿ. ಗಣಪನ ನೆನೆಯಿರಿ.

Advertisement. Scroll to continue reading.

ಅನಗತ್ಯ ಖರ್ಚು ಬೇಡ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಯರ ಆರಾಧಿಸಿ.

ಸಂಗಾತಿಯ ಪ್ರೀತಿ ಸಿಗಲಿದೆ. ಮನೆಯಲ್ಲಿ ನೆಮ್ಮದಿ. ಹಣಕಾಸು ತೊಂದರೆ ನಿವಾರಣೆಯಾಗಲಿದೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!