Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೨೮-೩-೨೨, ವಾರ: ಸೋಮವಾರ, ತಿಥಿ : ಏಕಾದಶಿ, ನಕ್ಷತ್ರ: ಶ್ರವಣ

ಕೆಲಸದಲ್ಲಿ ಯಶಸ್ಸು. ಉನ್ನತಾಧಿಕಾರಿಗಳಿಂದ ಶಭಾಷ್ ಗಿರಿ. ಶಿವನ ಆರಾಧಿಸಿ.

ಉತ್ತಮ ಅವಕಾಶ ಬರಲಿವೆ. ಹಿಂಜರಿಯದೆ ಸದುಪಯೋಗ ಪಡಿಸಿಕೊಳ್ಳಿ. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ಮನಸ್ಸಿನ ಮಾತನ್ನು ಕೇಳಿ ಮುಂದುವರೆಯಿರಿ. ಕೆಲಸಕ್ಕೆ ಸಂಬಂಧಪಟ್ಟಂತೆ ಅಧಿಕ ಒತ್ತಡ ಇರಲಿದೆ. ಶಿವನ ನೆನೆಯಿರಿ.

ಕಠಿಣ ಪರಿಶ್ರಮದಿಂದ ಯಶಸ್ಸು ಸಿಗಲಿದೆ. ಹಣಜಾಸು ನಷ್ಟ ಸಾಧ್ಯತೆ. ಹನುಮನ ನೆನೆಯಿರಿ.

ಆದಾಯದಲ್ಲಿ ಹೆಚ್ಚಳ. ಆರೋಗ್ಯದ ಕಾಳಜಿಯೂ ಅಗತ್ಯ. ದುರ್ಗೆಯ ಆರಾಧಿಸಿ.

ಆತುರದ ನಿರ್ಧಾರ ಬೇಡ. ಕೋಪಗೊಳ್ಳುವ ಪ್ರವೃತ್ತಿ ಬಿಟ್ಟರೆ ಉತ್ತಮ. ವಿಷ್ಣುವನ್ನು ಆರಾಧಿಸಿ.

Advertisement. Scroll to continue reading.

ನಿಮ್ಮ ಶ್ರಮಕ್ಕೆ ಉತ್ತಮ ಫಲ ಸಿಗಲಿದೆ. ದೊಡ್ಡ ಯಶಸ್ಸು ನಿಮ್ಮದಾಗಲಿದೆ. ರುದ್ರಾಭಿಷೇಕ ಮಾಡಿಸಿ.

ಆರ್ಥಿಕ ನಷ್ಟ ಸಾಧ್ಯತೆ. ಮನೆಯ ವಾತಾವರಣ ಸುಧಾರಿಸಲಿದೆ. ಶನಿದೇವನ ನೆನೆಯಿರಿ.

ಆರ್ಥಿಕ ಲಾಭ. ಆರೋಗ್ಯದ ನಿರ್ಲಕ್ಷ್ಯ ಬೇಡ. ಮಂಜುನಾಥನ ನೆನೆಯಿರಿ.

ಕೋಪ ತಾಪ ಬಿಡಿ. ತಾಳ್ಮೆ ಇದ್ದಲ್ಲಿ ಯಶಸ್ಸು ನಿಮ್ಮದಾಗಲಿದೆ. ಶನೈಶ್ಚರನ ನೆನೆಯಿರಿ.

Advertisement. Scroll to continue reading.

ಮನೆಯಲ್ಲಿ ಮಂಗಳಕಾರ್ಯ ನಡೆಯಲಿದೆ. ಅನಗತ್ಯ ಓಡಾಟ ತಪ್ಪಿಸಿ. ವಿಘ್ನೇಶ್ವರನ ಆರಾಧಿಸಿ.

ಸಾಲ ಪಡೆಯದಿರಿ. ಮಾನಸಿಕ, ದೈಹಿಕ ಆರೋಗ್ಯದ ಕಾಳಜಿ ವಹಿಸಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!