ವರದಿ : ದಿನೇಶ್ ರಾಯಪ್ಪನಮಠ
ಪೆರ್ಡೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ತಾಲ್ಲೂಕಿನ ಪೆರ್ಡೂರು ವಲಯದ ಬೆಳ್ಳಂಪಳ್ಳಿ ಶ್ರೀ ಬಬ್ಬರ್ಯ ದೇವಸ್ಥಾನ ಜೀರ್ಣೋದ್ದಾರ ಕಾರ್ಯಕಾಗಿ ಪರಮಪೂಜ್ಯ ಡಾ: ಡಿ ವೀರೇಂದ್ರ ಹೆಗಡೆಯವರು 50,000 ರೂಪಾಯಿ ಅನುದಾನ ವನ್ನು ಮಂಜೂರು ಮಾಡಿದ್ದಾರೆ.
ಈ ಅನುದಾನ ಡಿಡಿಯನ್ನು ಉಡುಪಿ ತಾಲ್ಲೂಕಿನ ಯೋಜನಾಧಿಕಾರಿ ರಾಮು.ಎಮ್ ರವರು ಕಮಿಟಿ ಸದಸ್ಯರಿಗೆ ವಿತರಿಸಿದರು.
Advertisement. Scroll to continue reading.

ಈ ಸಂದರ್ಭದಲ್ಲಿ ತಾಲೂಕಿನ ಕೇಂದ್ರ ಒಕ್ಕೂಟ ಸಮಿತಿ ಯ ಅಧ್ಯಕ್ಷರಾದ ಶಮಿತಾ ಪಿ ಶೆಟ್ಟಿ , ವಲಯದ ಮೇಲ್ವಿಚಾರಕರ ಸುಧೀರ್ ಹಂಗಳೂರು, ಒಕ್ಕೂಟ ಪದಾಧಿಕಾರಿಗಳು, ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದರು.
In this article:bellampalli, Diksoochi news, diksoochi Tv, diksoochi udupi, Shri Dharmasthala Gramabhivriddi yojane
Click to comment

































