ದಿನಾಂಕ : ೩೧-೩-೨೨, ವಾರ: ಗುರುವಾರ, ನಕ್ಷತ್ರ : ಪೂರ್ವಾಭಾದ್ರಾ, ತಿಥಿ : ಚತುರ್ದಶಿ
ವ್ಯಾಪಾರದಲ್ಲಿ ಲಾಭ. ಅಧಿಕ ಖರ್ಚು ಬೇಡ. ರಾಮನ ನೆನೆಯಿರಿ.
ಉದ್ಯೋಗವಕಾಶ ಸಿಗಲಿದೆ. ಮನೆಯಲ್ಲಿ ನೆಮ್ಮದಿ. ಶಿವನ ಆರಾಧಿಸಿ.

ಮಾತಿನಲ್ಲಿ ಹಿಡಿತವಿರಲಿ. ಆರೋಗ್ಯದ ಕಾಳಜಿ ವಹಿಸಿ. ನಾಗಾರಾಧನೆ ಮಾಡಿ.
ಕೆಲಸದ ವಿಚಾರದಲ್ಲಿ ದೂರ ಪ್ರಯಾಣ ಸಾಧ್ಯತೆ. ಹಣಕಾಸು ತೊಂದರೆ ಅನುಭವಿಸುವಿರಿ. ದೇವಿಯ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಕೆಲಸದ ವಿಚಾರದಲ್ಲಿ ಯಶಸ್ಸು ಸಿಗಲಿದೆ. ರಾಮನ ನೆನೆಯಿರಿ.
ಅಧಿಕ ಕೆಲಸದೊತ್ತಡ ಇರಲಿದೆ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ವಿಷ್ಣುವನ್ನು ನೆನೆಯಿರಿ.

ಅನಗತ್ಯ ಚಿಂತೆ ಬೇಡ. ಯಾರನ್ನೂ ಕುರುಡಾಗಿ ನಂಬದಿರಿ. ಮಂಜುನಾಥನ ನೆನೆಯಿರಿ.
ಅಧಿಕ ಹೊರೆ. ಅನಾವಶ್ಯಕ ಖರ್ಚು ತಪ್ಪಿಸಿ. ಶಿವನ ಆರಾಧಿಸಿ.
ಸಂತಸದ ದಿನ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಶನೈಶ್ಚರನ ನೆನೆಯಿರಿ.
ಉದ್ಯಮಿಗಳಿಗೆ ಆರ್ಥಿಕ ಲಾಭ. ಮನೆಯಲ್ಲಿ ನೆಮ್ಮದಿ. ಗಣಪನ ನೆನೆಯಿರಿ.

ಕೆಲಸದ ಕಡೆ ಗಮನವಿರಲಿ. ನಿರ್ಲಕ್ಷ್ಯ ಬೇಡ. ರಾಯರ ಆರಾಧಿಸಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ಕೆಲಸದ ವಿಚಾರದಲ್ಲಿ ಸೋಮಾರಿತನ ಬಿಡಿ. ಗುರುವ ನೆನೆಯಿರಿ.

