Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨-೪-೨೨, ವಾರ : ಶನಿವಾರ, ತಿಥಿ: ಪಾಡ್ಯ, ನಕ್ಷತ್ರ: ರೇವತಿ, ಶುಭಕೃತ್ ಸಂವತ್ಸರ ಆರಂಭ, ಚಾಂದ್ರಯುಗಾದಿ

ಕೆಲಸದ ವಿಚಾರದಲ್ಲಿ ಯಶಸ್ಸು. ಮನೆಯ ಸದಸ್ಯರೊಂದಿಗೆ ಕೋಪ ಪ್ರದರ್ಶನ ಬೇಡ. ರಾಮನ ನೆನೆಯಿರಿ.

ಕೆಲಸದ ಹೊರೆ ಇರಲಿದೆ. ಆತುರದ ನಿರ್ಧಾರಗಳು ಬೇಡ. ನಾಗಾರಾಧನೆ ಮಾಡಿ.

Advertisement. Scroll to continue reading.

ಕಠಿಣ ಪರಿಶ್ರಮದ ಫಲಿತಾಂಶ ಇಂದು ಪಡೆಯುವಿರಿ. ಹಣಕಾಸು ಲಾಭ ಇರಲಿದೆ. ಶಿವನ ಆರಾಧಿಸಿ.

ಕೆಲಸದತ್ತ ಪೂರ್ಣ ಪ್ರಮಾಣದ ಗಮನ ಇರಲಿ. ನಿಮ್ಮ ತಪ್ಪುಗಳನ್ನು ನಿರ್ಲಕ್ಷ್ಯ ಮಾಡದಿರಿ. ದೇವಿಯ ನೆನೆಯಿರಿ.

ಹಣಕಾಸು ನಷ್ಟ ಸಾಧ್ಯತೆ. ವ್ಯವಹಾರದ ವಿಚಾರದಲ್ಲಿ ಎಚ್ಚರ ಅಗತ್ಯ. ವಿಷ್ಣುವನ್ನು ನೆನೆಯಿರಿ.

ಸಕಾರಾತ್ಮಕ ಯೋಚನೆ ಇರಲಿ. ಯಶಸ್ಸು ನಿಮ್ಮದಾಗಲಿದೆ. ರಾಮನ ನೆನೆಯಿರಿ.

Advertisement. Scroll to continue reading.

ತಾಳ್ಮೆ ಅತೀ ಅಗತ್ಯ. ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಮಂಜುನಾಥನ ನೆನೆಯಿರಿ.

ನಕಾರಾತ್ಮಕ ಯೋಚನೆಗಳು ಬೇಡ. ಕಷ್ಟಪಟ್ಟರೆ ಫಲ‌ ಸಿಗಲಿದೆ. ಶಿವನ ಆರಾಧಿಸಿ.

ವ್ಯಾಪಾರಿಗಳಿಗೆ ಲಾಭ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಶನೈಶ್ಚರನ ನೆನೆಯಿರಿ.

ಕೌಟುಂಬಿಕ ನೆಮ್ಮದಿ, ಶಾಂತಿ ಇರಲಿದೆ. ಪ್ರೀತಿ ಪಾತ್ರರಿಂದ ಉಡುಗೊರೆ ಪಡೆಯುವಿರಿ. ಗಣಪನ ನೆನೆಯಿರಿ.

Advertisement. Scroll to continue reading.

ಕೆಲಸದೊತ್ತಡ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ತಾಳ್ಮೆ ಇರಲಿ. ರಾಯರ ಆರಾಧಿಸಿ.

ಅನಾರೋಗ್ಯ ಸಾಧ್ಯತೆ. ಆರೋಗ್ಯದ ಕಾಳಜಿ ಅಗತ್ಯ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!