ದಿನಾಂಕ : ೪ – ೩ – ೨೨, ವಾರ : ಸೋಮವಾರ, ತಿಥಿ : ತದಿಗೆ, ನಕ್ಷತ್ರ : ಭರಣಿ
ಕೆಲಸದ ವಿಚಾರದಲ್ಲಿ ಪ್ರಮುಖ ನಿರ್ಧಾರಗಳು ಬೇಡ. ಅಧಿಕ ಖರ್ಚು ತಪ್ಪಿಸಿ. ನಾರಾಯಣನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಯಶಸ್ಸು. ವಾಹನ ಚಾಲನೆಯಲ್ಲಿ ಎಚ್ಚರ ಅಗತ್ಯ. ನಾಗಾರಾಧನೆ ಮಾಡಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ವಿವಾಹ ಪ್ರಸ್ತಾಪ. ಗುರುಪೂಜೆ ಮಾಡಿ.
ಕೆಲಸದ ಹೊರೆ ಹೆಚ್ಚಲಿದೆ. ಒತ್ತಡ ಇರಲಿದೆ. ಅಧಿಕ ಖರ್ಚು. ಹನುಮನ ನೆನೆಯಿರಿ.
ಕೆಲಸದಲ್ಲಿ ಶ್ರದ್ಧೆ ಇರಲಿ. ತಾಳ್ಮೆ ಅಗತ್ಯ. ಸಂಬಂಧಗಳಲ್ಲಿ ಕಾಳಜಿ ಇರಲಿ. ನಾಗಾರಾಧನೆ ಮಾಡಿ.
ವ್ಯಾಪಾರಿಗಳು ಯಾವುದೇ ವಿಚಾರದಲ್ಲೂ ನಿರ್ಲಕ್ಷ್ಯ ತೋರದಿರಿ. ಕಚೇರಿ ಕೆಲಸದವರು ಸಹೋದ್ಯೋಗಿಗಳ ಕುರಿತು ಎಚ್ಚರ ವಹಿಸಿ. ಗಣೇಶನ ನೆನೆಯಿರಿ.

ಹಣದ ಸಮಸ್ಯೆ ಪರಿಹಾರ ಕಾಣಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಆಹಾರ ಕ್ರಮ ಬದಲಿಸಿ. ರಾಯರ ನೆನೆಯಿರಿ.
ಕೆಲಸದ ಕುರಿತು ನಿರ್ಲಕ್ಷ್ಯ ಅಗತ್ಯ. ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡಬೇಕು. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ಜಗಳ. ಅನಾವಶ್ಯಕ ವಾಗ್ವಾದದಿಂದ ದೂರವಿರಿ. ಶಿವಾರಾಧನೆ ಮಾಡಿ.

ಮನೆಯಲ್ಲಿ ಅಶಾಂತಿ. ಅನಾವಶ್ಯಕ ಚಿಂತೆ. ದುರ್ಗೆಯ ನೆನೆಯಿರಿ.
ಮಾತಿನ ವಿಚಾರದಲ್ಲಿ ಹಿಡಿತವಿರಲಿ. ಅನಾವಶ್ಯಕ ವಿಚಾರಗಳಲ್ಲಿ ಮೂಗು ತೂರಿಸದಿರಿ. ನಾಗಾರಾಧನೆ ಮಾಡಿ.

