Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

2

ದಿನಾಂಕ : ೦೯-೦೪-೨೨, ವಾರ : ಶನಿವಾರ, ತಿಥಿ: ಅಷ್ಟಮಿ, ನಕ್ಷತ್ರ: ಪುನರ್ವಸು

ಕೌಟುಂಬಿಕ ತೊಂದರೆ ನಿವಾರಣೆಯಾಗಲಿದೆ. ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.

ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ಆರೋಗ್ಯದ ಕಾಳಜಿ ವಹಿಸಿ. ನಾಗಾರಾಧನೆ ಮಾಡಿ.

Advertisement. Scroll to continue reading.

ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಚಿಂತೆ ಬೇಡ. ಶಿವನ ಆರಾಧಿಸಿ.

ಯಾವುದೇ ದೊಡ್ಡ ನಿರ್ಧಾರಗಳು ಬೇಡ. ಕೋಪ ನಿಯಂತ್ರಿಸಿಕೊಳ್ಳಿ. ದೇವಿಯ ನೆನೆಯಿರಿ.

ಅಧಿಕ ಖರ್ಚು ತಪ್ಪಿಸಿ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಿ. ರಾಮನ ನೆನೆಯಿರಿ.

ಸಂತೋಷದಾಯಕ ದಿನ. ಉತ್ತಮ ಯಶಸ್ಸು. ವಿಷ್ಣುವನ್ನು ನೆನೆಯಿರಿ.

Advertisement. Scroll to continue reading.

ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಿ. ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಫಲ. ಮಂಜುನಾಥನ ನೆನೆಯಿರಿ.

ವ್ಯಾಪಾರಸ್ಥರಿಗೆ ಅಡಚಣೆ ಆಗಲಿದೆ. ಕೆಲಸದ ವಿಚಾರದಲ್ಲಿ ಶ್ರದ್ಧೆ ಇರಲಿ. ಶಿವನ ಆರಾಧಿಸಿ.

ಉತ್ತಮ ಲಾಭ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶನೈಶ್ಚರನ ನೆನೆಯಿರಿ.

ದೊಡ್ಡ ಲಾಭ ಪಡೆಯುವ ಸಾಧ್ಯತೆ. ಅಧಿಕ ಖರ್ಚು ಬೇಡ. ಗಣಪನ ನೆನೆಯಿರಿ.

Advertisement. Scroll to continue reading.

ಪ್ರೀತಿಯ ವಿಚಾರದಲ್ಲಿ ಯಶಸ್ಸು. ಕೆಲಸದಲ್ಲಿ ಬುದ್ದಿವಂತಿಕೆ ಇರಲಿ. ರಾಯರ ಆರಾಧಿಸಿ.

ಉತ್ತಮ ಅವಕಾಶ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!