Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೦-೦೪-೨೨, ವಾರ: ಭಾನುವಾರ, ನಕ್ಷತ್ರ : ಪುಷ್ಯ, ತಿಥಿ : ನವಮಿ

ಮಾನಸಿಕ ನೆಮ್ಮದಿ ಭಂಗ. ಕಿರಿ ಕಿರಿ ಅನುಭವಿಸುವಿರಿ. ಶಾಂತ ಚಿತ್ತರಾಗಿರಿ. ರಾಮನ ನೆನೆಯಿರಿ.

ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಅಧಿಕ ಖರ್ಚು ತಪ್ಪಿಸಿ. ನಾಗಾರಾಧನೆ ಮಾಡಿ.

Advertisement. Scroll to continue reading.

ನಿಮ್ಮ ಪಾಲಿಗೆ ಶುಭದಿನ. ಕೆಲಸದಲ್ಲಿ ಯಶಸ್ಸು. ಬೆನ್ನು ನೋವಿನ ಸಮಸ್ಯೆ. ಶಿವನ ಆರಾಧಿಸಿ.

ಸಹೋದ್ಯೋಗಿಗಳಿಂದ ಕಿರಿ ಕಿರಿ. ಸಂಗಾತಿಯೊಂದಿಗೆ ತಾಳ್ಮೆ ಇರಲಿ. ಜಗಳ ಬೇಡ. ದೇವಿಯ ನೆನೆಯಿರಿ.

ಅಧಿಕ ಖರ್ಚು. ಚಿಂತೆ. ಒತ್ತಡ ಹೆಚ್ಚಲಿದೆ. ವಿಷ್ಣುವನ್ನು ನೆನೆಯಿರಿ.

ಕೌಟುಂಬಿಕ ನೆಮ್ಮದಿ. ಸುಖ ಇರಲಿದೆ. ಆರ್ಥಿಕ ಲಾಭಕ್ಕಾಗಿ ಉತ್ತಮ ಯೋಜನೆ ರೂಪಿಸಿ. ರಾಮನ ನೆನೆಯಿರಿ.

Advertisement. Scroll to continue reading.

ಅನಗತ್ಯ ಚಿಂತೆ ಬೇಡ. ಕೆಲಸದೊತ್ತಡ. ಆತುರದ ನಿರ್ಧಾರ ಬೇಡ. ಮಂಜುನಾಥನ ನೆನೆಯಿರಿ.

ಅಹಂ ಭಾವ ಬಿಡಿ. ಯಾರನ್ನೂ ನೋಯಿಸದಿರಿ. ವ್ಯಾಪಾರಿಗಳಿಗೆ ಲಾಭ. ಶಿವನ ಆರಾಧಿಸಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಮನೋಲ್ಲಾಸ. ಕೆಲಸದತ್ತಲು ಗಮನ ಅಗತ್ಯ. ಶನೈಶ್ಚರನ ನೆನೆಯಿರಿ.

ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪ್ರಾಪ್ತಿ. ಮನೆಯ ವಾತಾವರಣ ಹದಗೆಡಲಿದೆ. ಸಹೋದರನೊಂದಿಗೆ ವಾಗ್ವಾದ. ಗಣಪನ ನೆನೆಯಿರಿ.

Advertisement. Scroll to continue reading.

ಕಠಿಣ ಪರಿಶ್ರಮದ ಅಗತ್ಯ. ಹಣಕಾಸು ತೊಂದರೆ ಇರದು. ಕೌಟುಂಬಿಕ ನೆಮ್ಮದಿ. ರಾಯರ ಆರಾಧಿಸಿ.

ಹಿತ ಶತ್ರುಗಳಿಂದ ತೊಂದರೆ. ಕೆಲಸದತ್ತ ಗಮನ ಅಗತ್ಯ. ಆರೋಗ್ಯದ ಕಾಳಜಿಯೂ ಇರಲಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!