Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೧-೩-೨೨, ವಾರ: ಸೋಮವಾರ, ತಿಥಿ : ದಶಮಿ, ನಕ್ಷತ್ರ: ಪುಷ್ಯ

ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭ. ಶಿವನ ಆರಾಧಿಸಿ.

ಕೆಲಸದಲ್ಲಿ ಯಶಸ್ಸು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ಉದಾಸೀನತೆ ಬೇಡ. ನಂಬಿಕೆ ವಿಚಾರದಲ್ಲಿ ಎಚ್ಚರ ಇರಲಿ. ಶಿವನ ನೆನೆಯಿರಿ.

ಋಣಾತ್ಮಕ ಯೋಚನೆಗಳಿಂದ ದೂರವಿರಿ. ಅನಾವಶ್ಯಕ ಚಿಂತೆ ಬೇಡ. ಹನುಮನ ನೆನೆಯಿರಿ.

ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅಧಿಕ ಕೆಲಸದ ಹೊರೆ. ದುರ್ಗೆಯ ಆರಾಧಿಸಿ.

ವಿಶ್ರಾಂತಿ ಅಗತ್ಯ. ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಸಮಯ ಕಳೆಯಿರಿ. ವಿಷ್ಣುವನ್ನು ಆರಾಧಿಸಿ.

Advertisement. Scroll to continue reading.

ಸಂಗಾತಿಯನ್ನು ಗೌರವದಿಂದ ಕಾಣಿ. ಆರೋಗ್ಯದ ಕಾಳಜಿ ಇರಲಿ. ರುದ್ರಾಭಿಷೇಕ ಮಾಡಿಸಿ.

ಅಂದುಕೊಂಡ ಕೆಲಸ ಪೂರ್ಣಗೊಳ್ಳಲಿದೆ. ಅಧಿಕ ಖರ್ಚು. ಶನಿದೇವನ ನೆನೆಯಿರಿ.

ಬಾಳ ಸಂಗಾತಿ ಸಿಗಲಿದ್ದಾರೆ. ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ. ಮಂಜುನಾಥನ ನೆನೆಯಿರಿ.

ಆತುರದ ನಿರ್ಧಾರ ಬೇಡ. ಆರ್ಥಿಕ ನಷ್ಟ ಸಾಧ್ಯತೆ. ಶನೈಶ್ಚರನ ನೆನೆಯಿರಿ.

Advertisement. Scroll to continue reading.

ಉಲ್ಲಾಸದಾಯಕ ದಿನ. ಉತ್ತಮ ಲಾಭ. ವಿಘ್ನೇಶ್ವರನ ಆರಾಧಿಸಿ.

ಇತರರ ವಿಚಾರದಲ್ಲಿ ಹಸ್ತಕ್ಷೇಪ ಬೇಡ. ಖರ್ಚು ಕಡಿಮೆ ಮಾಡಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!