ದಿನಾಂಕ : ೨೧-೪-೨೨, ವಾರ : ಗುರುವಾರ, ತಿಥಿ: ಪಂಚಮಿ, ನಕ್ಷತ್ರ: ಮೂಲಾ
ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂತಸ ಪಡುವಿರಿ. ರಾಮನ ನೆನೆಯಿರಿ.
ಅನಾವಶ್ಯಕ ಚಿಂತೆ ಬೇಡ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಾಗಾರಾಧನೆ ಮಾಡಿ.

ಹಣಕಾಸು ತೊಂದರೆ ನಿವಾರಣೆಯಾಗಲಿದೆ. ಆರೋಗ್ಯ ಸುಧಾರಿಸಲಿದೆ. ಶಿವನ ಆರಾಧಿಸಿ.
ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಅಮೂಲ್ಯ ವಸ್ತು ಖರೀದಿಗೆ ಶುಭ ದಿನ. ದೇವಿಯ ನೆನೆಯಿರಿ.
ಕೆಲಸದತ್ತ ಗಮನ ಇರಲಿ. ಇತರರ ವಿಚಾರದಲ್ಲಿ ಹಸ್ತಕ್ಷೇಪ ಬೇಡ. ವಿಷ್ಣುವನ್ನು ನೆನೆಯಿರಿ.
ನಿಮ್ಮ ಶ್ರಮಕ್ಕೆ ತಕ್ಕ ಫಲ ಕೆಲಸದ ವಿಚಾರದಲ್ಲಿ ಸಿಗಲಿದೆ. ಮನೆಯ ವಾತಾವರಣ ಹದಗೆಡಲಿದೆ. ರಾಮನ ನೆನೆಯಿರಿ.

ಕೋಪ ಒಳ್ಳೆಯದಲ್ಲ. ಈ ದಿನ ನೀವು ತಾಳ್ಮೆಯಿಂದ ಇರುವುದು ಅತೀ ಮುಖ್ಯ. ಮಂಜುನಾಥನ ನೆನೆಯಿರಿ.
ಕೆಲಸದೊತ್ತಡ ಇರಲಿದೆ. ಅನಾವಶ್ಯಕ ಖರ್ಚು ಬೇಡ. ಶಿವನ ಆರಾಧಿಸಿ.
ವ್ಯಾಪಾರಿಗಳಿಗೆ ಆರ್ಥಿಕ ಲಾಭ. ಕೌಟುಂಬಿಕ ನೆಮ್ಮದಿ ಇರಲಿದೆ. ಗಣಪನ ನೆನೆಯಿರಿ.
ಕುಟುಂಬದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕೆಲಸದ ಹೊರೆ ಇರಲಿದೆ. ಶನೈಶ್ಚರನ ನೆನೆಯಿರಿ.

ಹಣಕಾಸು ಸ್ಥಿತಿ ಉತ್ತಮ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಯರ ಆರಾಧಿಸಿ.
ಆದಾಯ ಹೆಚ್ಚಳ. ಕೌಟುಂಬಿಕ ನೆಮ್ಮದಿ ಇರಲಿದೆ. ಗುರುವ ನೆನೆಯಿರಿ.

