ದಿನಾಂಕ : ೦೯ – ೦೫ – ೨೨, ವಾರ : ಸೋಮವಾರ, ತಿಥಿ : ಅಷ್ಟಮಿ, ನಕ್ಷತ್ರ : ಆಶ್ಲೇಷಾ
ನಿಮ್ಮ ಶ್ರಮಕ್ಕೆ ತಕ್ಕ ಯಶಸ್ಸು ಪಡೆಯುವಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ. ನಾರಾಯಣನ ನೆನೆಯಿರಿ.
ವ್ಯವಹಾರದ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಹಣಕಾಸು ಸ್ಥಿತಿ ಉತ್ತಮ. ನಾಗಾರಾಧನೆ ಮಾಡಿ.

ಕೋಪ ನಿಯಂತ್ರಣದಲ್ಲಿಟ್ಟುಕೊಳ್ಳಿ. ಮನೆಯಲ್ಲಿ ಅಶಾಂತಿ ಸೃಷ್ಟಿಸದಿರಿ. ಗುರುಪೂಜೆ ಮಾಡಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಆರೋಗ್ಯ ಹದಗೆಡುವ ಸಾಧ್ಯತೆ. ಹನುಮನ ನೆನೆಯಿರಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ಅಗತ್ಯ. ತಪ್ಪು ಹೆಜ್ಜೆ ಇಡದಿರಿ. ನಾಗಾರಾಧನೆ ಮಾಡಿ.
ಧಾರ್ಮಿಕ ಆಸಕ್ತಿ. ದೂರ ಪ್ರಯಾಣ ಸಾಧ್ಯತೆ. ಗಣೇಶನ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಅಧಿಕ ಖರ್ಚು ತಪ್ಪಿಸಿ. ರಾಮನ ನೆನೆಯಿರಿ.
ವ್ಯಾಪಾರಿಗಳಿಗೆ ಲಾಭ. ಮನೆಯಲ್ಲಿ ಮಾತಿನ ಮೇಲೆ ನಿಗಾ ವಹಿಸಿ. ರಾಯರ ನೆನೆಯಿರಿ.
ಮನೆಯಲ್ಲಿ ಸಂಭ್ರಮ. ಅವಿವಾಹಿತರಿಗೆ ಕಂಕಣ ಭಾಗ್ಯ. ನಾಗಾರಾಧನೆ ಮಾಡಿ.
ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಅಧಿಕ ಒತ್ತಡ. ಪ್ರಮುಖ ಕಾರ್ಯದಲ್ಲಿ ಎಚ್ಚರ ಅಗತ್ಯ. ಶಿವಾರಾಧನೆ ಮಾಡಿ.

ಆರ್ಥಿಕ ಲಾಭ. ಸಂಗಾತಿಯೊಂದಿಗೆ ಜಗಳ ಬೇಡ. ದುರ್ಗೆಯ ನೆನೆಯಿರಿ.
ಅಧಿಕ ಕೋಪತಾಪ. ಮಾನಸಿಕ ಕಿರಿ ಕಿರಿ. ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ನಾಗಾರಾಧನೆ ಮಾಡಿ.

