ದಿನಾಂಕ : ೧೮-೦೫-೨೨, ವಾರ: ಬುಧವಾರ, ನಕ್ಷತ್ರ : ಜೇಷ್ಠ, ತಿಥಿ : ತದಿಗೆ
ವಹಿಸಿಕೊಂಡ ಕೆಲಸ ಪೂರ್ಣಗೊಳಿಸಿ. ಅನಾರೋಗ್ಯ ಸಾಧ್ಯತೆ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಅಡೆ ತಡೆ. ಧೈರ್ಯದಿಂದ ಮುಂದುವರೆಯಿರಿ. ನಾಗಾರಾಧನೆ ಮಾಡಿ.

ದುಃಖ ಮರೆ ಮಾಚಿ. ಸಂತಸದಿಂದ ಇರಿ. ತಾಳ್ಮೆ ವಹಿಸಿ. ಶಿವನ ಆರಾಧಿಸಿ.
ಅದೃಷ್ಟದ ದಿನ. ಯಶಸ್ಸು ಪಡೆಯುವಿರಿ. ದೇವಿಯ ನೆನೆಯಿರಿ.
ಪ್ರಯಾಣದ ವೇಳೆ ಎಚ್ಚರ ಅಗತ್ಯ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ವಿಷ್ಣುವನ್ನು ನೆನೆಯಿರಿ.
ಕೆಲಸದೊತ್ತಡ ಇರಲಿದೆ. ಸಂಗಾತಿಯೊಂದಿಗೆ ಜಗಳ. ರಾಮನ ನೆನೆಯಿರಿ.

ಅನಾವಶ್ಯಕ ಚಿಂತೆ ಬಿಡಿ. ನಿಮಗೆ ಆಗದವರಿಂದ ದೂರವಿದ್ದರೆ ಉತ್ತಮ. ಮಂಜುನಾಥನ ನೆನೆಯಿರಿ.
ಅನಾವಶ್ಯಕ ವಿಚಾರಗಳತ್ತ ಗಮನ ಬೇಡ. ಅಧಿಕ ಖರ್ಚು ಇರಲಿದೆ. ಶಿವನ ಆರಾಧಿಸಿ.
ಖರ್ಚು ಹೆಚ್ಚಲಿದೆ. ಸಂಗಾತಿಯಿಂದ ನೆರವು. ಶನೈಶ್ಚರನ ನೆನೆಯಿರಿ.
ಸಂಗಾತಿಯಿಂದ ಉಡುಗೊರೆ ಪಡೆಯುವಿರಿ. ಮಕ್ಕಳ ಆರೋಗ್ಯ ಹದಗೆಡಲಿದೆ. ಗಣಪನ ನೆನೆಯಿರಿ.

ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗೃತೆ ಮಾಡಿ. ಆರೋಗ್ಯದ ಕಾಳಜಿಯೂ ವಹಿಸಿ. ರಾಯರ ಆರಾಧಿಸಿ.
ಧಾರ್ಮಿಕಾಸಕ್ತಿ. ಹಣಕಾಸು ಲಾಭ. ಗುರುವ ನೆನೆಯಿರಿ.

