ದಿನಾಂಕ : ೨೫-೦೫-೨೨, ವಾರ: ಬುಧವಾರ, ನಕ್ಷತ್ರ : ಉತ್ತರಭಾದ್ರಾ, ತಿಥಿ : ದಶಮಿ
ಮನೆಯಲ್ಲಿ ಉತ್ತಮ ವಾತಾವರಣ. ಸಂತಸ ಅನುಭವಿಸುವಿರಿ. ರಾಮನ ನೆನೆಯಿರಿ.
ಸಮಸ್ಯೆಗಳು ಪರಿಹಾರವಾಗಲಿದೆ. ಕೆಲಸದ ವಿಚಾರದಲ್ಲಿ ಆತುರ ಬೇಡ. ಶಿವನ ಆರಾಧಿಸಿ.

ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ನಾಗಾರಾಧನೆ ಮಾಡಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಕೆಲಸದ ವಿಚಾರದಲ್ಲಿ ಯಶಸ್ಸು ಸಿಗಲಿದೆ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಗಮನ ಅಗತ್ಯ. ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ವ್ಯವಹರಿಸಿ. ದೇವಿಯ ನೆನೆಯಿರಿ.
ನಿಮ್ಮ ಶ್ರಮದ ಫಲ ಸಿಗಲಿದೆ. ಉತ್ತಮ ಆರ್ಥಿಕ ಲಾಭ. ವಿಷ್ಣುವನ್ನು ನೆನೆಯಿರಿ.

ಕೋಪತಾಪ ಹೆಚ್ಚಲಿದೆ. ನೀವು ಆದಷ್ಟು ತಾಳ್ಮೆಯಿಂದ ಇರಬೇಕು. ಮಂಜುನಾಥನ ನೆನೆಯಿರಿ.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಅನಾವಶ್ಯಕ ಖರ್ಚು ತಪ್ಪಿಸಿ. ಶಿವನ ಆರಾಧಿಸಿ.
ಆರ್ಥಿಕ ಲಾಭ. ಉನ್ನತಾಧಿಕಾರಿಗಳಿಂದ ಪ್ರಶಂಸೆ. ಶನೈಶ್ಚರನ ನೆನೆಯಿರಿ.
ಅಧಿಕ ಒತ್ತಡದಿಂದ ಮುಕ್ತರಾಗಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಗಣಪನ ನೆನೆಯಿರಿ.

ನಿಮ್ಮ ಪಾಲಿಗೆ ಉತ್ತಮ ದಿನ. ಸಂಗಾತಿಯ ಬೆಂಬಲ. ರಾಯರ ಆರಾಧಿಸಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ಕೆಲಸದ ವಿಚಾರದಲ್ಲಿ ಉತ್ತಮ ಅವಕಾಶ ಒಲಿಯಲಿದೆ. ಗುರುವ ನೆನೆಯಿರಿ.

