Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೮-೫-೨೨, ವಾರ: ಶನಿವಾರ, ತಿಥಿ : ತ್ರಯೋದಶೀ, ನಕ್ಷತ್ರ: ಭರಣಿ

ಬಿಡುವಿರದ ದಿನ. ಅಧಿಕ ಕೆಲಸದೊತ್ತಡ. ಶಿವನ ಆರಾಧಿಸಿ.

ಅನಾರೋಗ್ಯ ಸಾಧ್ಯತೆ. ಆಹಾರಕ್ರಮ ಬದಲಿಸಿದರೆ ಉತ್ತಮ. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ಆದಾಯ ಹೆಚ್ಚಳದತ್ತ ಗಮನ ಅಗತ್ಯ. ಅವಸರದ ನಿರ್ಧಾರ ಬೇಡ. ಶಿವನ ನೆನೆಯಿರಿ.

ಒತ್ತಡದ ದಿನ. ತಾಳ್ಮೆಯಿಂದ ಇರುವುದು ಅತೀ ಅಗತ್ಯ. ಹನುಮನ ನೆನೆಯಿರಿ.

ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಂಗಾತಿಗೆ ಸಮಯ ಕೊಡುವುದು ಉತ್ತಮ. ದುರ್ಗೆಯ ಆರಾಧಿಸಿ.

ಮನೆಯ ಪರಿಸ್ಥಿತಿ ಹದಗೆಡಲಿದೆ. ತಾಳ್ಮೆಯಿಂದ ಇದ್ದಷ್ಟು ಉತ್ತಮ. ವಿಷ್ಣುವನ್ನು ಆರಾಧಿಸಿ.

Advertisement. Scroll to continue reading.

ನಿಮ್ಮ ಕಠಿಣ ಪರಿಶ್ರಮದ ಫಲ ಮುಂದಿನ ದಿನಗಳಲ್ಲಿ ಪಡೆಯುವಿರಿ. ರುದ್ರಾಭಿಷೇಕ ಮಾಡಿಸಿ.

ಅನಗತ್ಯ ಜಗಳಗಳು ಬೇಡ. ಕೆಲಸದ ವಿಚಾರದಲ್ಲಿ ಯಶಸ್ಸು. ಶನಿದೇವನ ನೆನೆಯಿರಿ.

ಕೆಲಸದತ್ತ ಸಂಪೂರ್ಣ ಗಮನ ಹರಿಸುವುದು ಉತ್ತಮ. ಕೌಟುಂಬಿಕ ನೆಮ್ಮದಿ ಇರಲಿದೆ. ಮಂಜುನಾಥನ ನೆನೆಯಿರಿ.

ಕುಟುಂಬದಲ್ಲಿ ನೆಮ್ಮದಿ ಇರಲಿದೆ. ದಿಢೀರ್ ಅನಾರೋಗ್ಯ. ಆರೋಗ್ಯದ ನಿರ್ಲಕ್ಷ್ಯ ಬೇಡ. ಶನೈಶ್ಚರನ ನೆನೆಯಿರಿ.

Advertisement. Scroll to continue reading.

ಲಾಭಕ್ಕಾಗಿ ತಪ್ಪು ನಿರ್ಧಾರ ಬೇಡ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ವಿಘ್ನೇಶ್ವರನ ಆರಾಧಿಸಿ.

ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೆಲಸದ ವಿಚಾರದಲ್ಲಿ ಕೆಲವೊಂದು ಸವಾಲು ಎದುರಿಸುವಿರಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!