Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೨-೦೬-೨೨, ವಾರ : ಭಾನುವಾರ, ತಿಥಿ: ತ್ರಯೋದಶೀ, ನಕ್ಷತ್ರ: ವಿಶಾಖ

ವ್ಯಾಪಾರಿಗಳಿಗೆ ಆರ್ಥಿಕ ಲಾಭ. ಅವಸರದ ನಿರ್ಧಾರ ಬೇಡ. ರಾಮನ ನೆನೆಯಿರಿ.

ಶ್ರಮಕ್ಕೆ ಫಲ ಸಿಗಲಿದೆ. ಶೀಘ್ರದಲ್ಲಿ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಎಚ್ಚರಿಕೆ ಇರಲಿ. ಶಿವನ ಆರಾಧಿಸಿ.

ಅನಾವಶ್ಯಕ ಯೋಚನೆ ಬಿಡಿ. ಮಾನಸಿಕ ನೆಮ್ಮದಿಗಾಗಿ ವಿಶ್ರಾಂತಿ ಅಗತ್ಯ. ದೇವಿಯ ನೆನೆಯಿರಿ.

ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಅಧಿಕ ಖರ್ಚು. ರಾಮನ ನೆನೆಯಿರಿ.

ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಕೆಲಸದತ್ತ ಸಂಪೂರ್ಣ ಗಮನವಿರಲಿ. ವಿಷ್ಣುವನ್ನು ನೆನೆಯಿರಿ.

Advertisement. Scroll to continue reading.

ಅಧಿಕ ಕೆಲಸದೊತ್ತಡ ಇರಲಿದೆ. ಅವಸರದ ನಿರ್ಧಾರಗಳು ಬೇಡ. ಮಂಜುನಾಥನ ನೆನೆಯಿರಿ.

ದೊಡ್ಡ ಮಟ್ಟಿನ ಆರ್ಥಿಕ ಲಾಭ ಪಡೆಯುವಿರಿ. ಹೊಸ ಜವಾಬ್ದಾರಿಗಳನ್ನು ಹೊರಲಿದ್ದೀರಿ. ಶಿವನ ಆರಾಧಿಸಿ.

ಕೆಲಸ ಬದಲಾವಣೆ ಯೋಚನೆ ಬೇಡ. ಕೌಟುಂಬಿಕ ನೆಮ್ಮದಿ ಇರಲಿದೆ. ಶನೈಶ್ಚರನ ನೆನೆಯಿರಿ.

ಸಹೋದ್ಯೋಗಿಗಳೊಂದಿಗೆ ಘರ್ಷಣೆ ಸಾಧ್ಯತೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಗಣಪನ ನೆನೆಯಿರಿ.

Advertisement. Scroll to continue reading.

ಕೆಲಸ ಮಾಡಿದರೆ ಯಶಸ್ಸು ಖಂಡಿತ. ಹಿರಿಯರ ಮಾತುಗಳನ್ನು ನಿರ್ಲಕ್ಷ್ಯ ಮಾಡದಿರಿ. ರಾಯರ ಆರಾಧಿಸಿ.

ಅಧಿಕ ಒತ್ತಡ. ಕೋಪ ತಾಪ ಕಡಿಮೆ ಮಾಡಿಕೊಳ್ಳಿ. ತಾಳ್ಮೆ ವಹಿಸಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!