ದಿನಾಂಕ : ೧೮-೦೭-೨೨, ವಾರ: ಸೋಮವಾರ, ನಕ್ಷತ್ರ : ಪೂರ್ವಾಭಾದ್ರಾ, ತಿಥಿ : ಪಂಚಮಿ
ಕೆಲಸದ ಹೊರೆ ಹೆಚ್ಚಲಿದೆ. ವ್ಯಾಪಾರಿಗಳಿಗೆ ಲಾಭ. ಅಧಿಕ ಖರ್ಚು ತಪ್ಪಿಸಿ. ರಾಮನ ನೆನೆಯಿರಿ.
ಅನಾರೋಗ್ಯ ಸಾಧ್ಯತೆ. ಉದರ ಸಂಬಂಧಿ ಸಮಸ್ಯೆ ಕಾಡಲಿದೆ. ಮನೆಯ ವಿಚಾರವಾಗಿ ಅಧಿಕ ಖರ್ಚು. ನಾಗಾರಾಧನೆ ಮಾಡಿ.

ಕೆಲಸದತ್ತ ಗಮನ ಅಗತ್ಯ. ಹೊಸ ಒಪ್ಪಂದದ ಬಗ್ಗೆ ಎಚ್ಚರ ಅಗತ್ಯ. ಯಶಸ್ಸು ನಿಮ್ಮದಾಗಲಿದೆ. ಶಿವನ ಆರಾಧಿಸಿ.
ಅಧಿಕ ಕೆಲಸದ ಹೊರೆ ಅನುಭವಿಸುವಿರಿ. ವಿಶ್ರಾಂತಿ ಅಗತ್ಯ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ದೇವಿಯ ನೆನೆಯಿರಿ.
ಕೆಲಸದ ವಿಚಾರದಲ್ಲಿ ಅಡಚಣೆಗಳು ನಿವಾರಣೆಯಾಗಲಿದೆ. ಸಹೋದ್ಯೋಗಿಗಳೊಂದಿಗೆ ಸಾಮರಸ್ಯ ಇರಲಿ. ವಿಷ್ಣುವನ್ನು ನೆನೆಯಿರಿ.
ಕೌಟುಂಬಿಕ ನೆಮ್ಮದಿ ಭಂಗ. ತಾಳ್ಮೆ ಅಗತ್ಯ. ಆರ್ಥಿಕ ಲಾಭಕ್ಕಾಗಿ ಉತ್ತಮ ಯೋಜನೆ ರೂಪಿಸಿ. ರಾಮನ ನೆನೆಯಿರಿ.

ಅನಗತ್ಯ ಚಿಂತೆ ಬೇಡ. ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಿ. ಮಂಜುನಾಥನ ನೆನೆಯಿರಿ.
ಸಂಗಾತಿಯೊಂದಿಗೆ ಅನಗತ್ಯ ಜಗಳ ತಪ್ಪಿಸಿ. ಶಾಂತಚಿತ್ತರಾಗಿದ್ದಷ್ಟು ಉತ್ತಮ. ಅಧಿಕ ಖರ್ಚು. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಮನೋಲ್ಲಾಸ. ಕೆಲಸದ ವಿಚಾರದಲ್ಲಿ ಗಮನ ಅಗತ್ಯ. ಶನೈಶ್ಚರನ ನೆನೆಯಿರಿ.
ಆರೋಗ್ಯದ ಕಾಳಜಿ ಅಗತ್ಯ. ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಗಣಪನ ನೆನೆಯಿರಿ.

ಲಾಭಕ್ಕಾಗಿ ತಪ್ಪು ಮಾರ್ಗ ಅನುಸರಿಸದಿರಿ. ಅಧಿಕ ಕೆಲಸದ ಹೊರೆಗಳಿಂದ ಮುಕ್ತರಾಗಿ. ಕೌಟುಂಬಿಕ ನೆಮ್ಮದಿ. ರಾಯರ ಆರಾಧಿಸಿ.
ಕೆಲಸದತ್ತ ಗಮನ ಅಗತ್ಯ. ಅಧಿಕ ಲಾಭ. ಮನೆಯಲ್ಲಿ ಹೊಂದಾಣಿಕೆ ಇರಲಿ. ಗುರುವ ನೆನೆಯಿರಿ.

