Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಬ್ಯಾಂಕ್ ಆಫ್ ಬರೋಡದ 115 ನೇ ವರ್ಷಾಚರಣೆ

1

ಬ್ರಹ್ಮಾವರ: ಬ್ಯಾಂಕ್ ಆಫ್ ಬರೋಡ ಇದರ ೧೧೫ ನೇ ವರ್ಷದ ಆಚರಣೆ ಬ್ರಹ್ಮಾವರ ಶಾಖೆಯಲ್ಲಿ ಬುಧವಾರ ಜರುಗಿತು .
ಬ್ಯಾಂಕಿನ ಸ್ಥಾಪಕರಾದ ಸಯ್ಯಾಜಿರಾವ್ ಗಾಯಕವಾಡ್ ಮತ್ತು ಇದೀಗ ವೀಲಿನಗೊಂಡ ವಿಜಯ ಬ್ಯಾಂಕ್ ಸ್ಥಾಪಕರಾದ ಮೂಲ್ಕಿ ಸುಂದರ ರಾಮ್ ಶೆಟ್ಟಿ , ಅತ್ತಾವರ ಬಾಲಕೃಷ್ಣ ಶೆಟ್ಟಿಯವರ ಭಾವ ಚಿತ್ರಕ್ಕೆ ಬ್ಯಾಂಕ್‌ನ ಶಾಖಾ ಮುಖ್ಯ ಪ್ರಭಂದಕ ಭರತ್ ಎಚ್. ವಿ . ಮತ್ತು ಎಲ್ಲಾ ಸಿಬ್ಬಂದಿಗಳು ಪುಷ್ಪ ನಮನಸಲ್ಲಿಸಿದರು.
ಶೈಕ್ಷಣಿಕವಾಗಿ ಹಲವಾರು ಸಾಮಾಜಿಕ ಜಾಗೃತಿ ಚಟುವಟಿಕೆಯಲ್ಲಿ ಸಾಧನೆ ಮಾಡಿದ ಕುಂಜಾಲು ವಿಶ್ವಕೀರ್ತಿ ಹಿರೀಯಪ್ರಾಥಮಿಕ ಶಾಲೆಗೆ ರೂ ೩೦,೦೦೦ ದೇಣಿಗೆಯನ್ನು ಶಾಲಾ ಮುಖ್ಯಸ್ಥರಿಗೆ ನೀಡಲಾಯಿತು.
ಬ್ಯಾಂಕ ನ ಗ್ರಾಹಕರೀಗೆ ಮತ್ತು ವಿಶ್ವಕೀರ್ತಿ ಹಿರೀಯಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು .

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!