Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೦೮-೦೮-೨೨, ವಾರ : ಸೋಮವಾರ, ತಿಥಿ: ಏಕಾದಶಿ, ನಕ್ಷತ್ರ: ಜೇಷ್ಠ

ತಿರುಗಾಟ. ಆಯಾಸ ಹೆಚ್ಚಲಿದೆ. ಈಶನ ನೆನೆಯಿರಿ

ಒಳ್ಳೆಯ ವಾರ್ತೆ. ಸಂತಸ ಪಡೆಯುವಿರಿ. ಕುಲದೇವರ ನೆನೆಯಿರಿ

Advertisement. Scroll to continue reading.

ಚಂಚಲ ಮನಸ್ಸು. ಮನೋನಿಗ್ರಹ ಅಗತ್ಯ. ಹರಿಯ ನೆನೆಯಿರಿ

ಕೋಪ ಜಾಸ್ತಿ. ಮಾತಿನಲ್ಲಿ ಹಿಡಿತವಿರಲಿ. ನಾಗಾರಾಧನೆ ಮಾಡಿರಿ

ಸ್ಥಿರ ಬುದ್ಧಿ. ಜಾಣತನ. ನೆಮ್ಮದಿ ಇರಲಿದೆ. ದೇವಿಯ ನೆನೆಯಿರಿ

ಕೆಲಸದ ವಿಚಾರದಲ್ಲಿ ತಾಳ್ಮೆ ಅಗತ್ಯ. ಧೈರ್ಯ ಇರಲಿ. ಕಾಳಜಿ ಇರಲಿ. ರಾಮನ ನೆನೆಯಿರಿ.

Advertisement. Scroll to continue reading.

ಕೆಲಸದ ವಿಚಾರದಲ್ಲಿ ಗಮನ ಇರಲಿ. ಗೆಳತಿಯ ಜೊತೆ ಸಮಯಹರಣ. ಹರನ ಭಜಿಸಿ

ಹೊಟ್ಟೆ ನೋವು ಜಾಸ್ತಿ ಆಗುವುದು. ಆರೋಗ್ಯದ ನಿರ್ಲಕ್ಷ್ಯ ಬೇಡ. ಗಣೇಶನ ನೆನೆಯಿರಿ

ಖರ್ಚು ಜಾಸ್ತಿ. ಚಿಂತೆ ಮಾಡುವಿರಿ. ಲಕ್ಷ್ಮೀ ಯ ನೆನೆಯಿರಿ

ದೂರದ ಊರಿನ ಪ್ರಯಾಣ. ಎಚ್ಚರ ವಹಿಸಿ. ಶನಿಯ ನೆನೆಯಿರಿ

Advertisement. Scroll to continue reading.

ಅಧಿಕ ಕೆಲಸದೊತ್ತಡ. ಪ್ರೀತಿ ಪಾತ್ರರಿಂದ ಉಡುಗೊರೆ ಪಡೆಯುವಿರಿ. ರಾಯರ ಆರಾಧಿಸಿ.

ತಲೆನೋವು ಜಾಸ್ತಿ. ವಿಶ್ರಾಂತಿ ಅಗತ್ಯ. ಹರಿಯ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!