ದಿನಾಂಕ : ೧೩-೦೮-೨೨, ವಾರ: ಶನಿವಾರ, ನಕ್ಷತ್ರ : ಶತಭಿಷ, ತಿಥಿ : ಬಿದಿಗೆ
ಮನೋಲ್ಲಾಸ ಇರಲಿದೆ. ಸಂಭ್ರಮದಿಂದ ದಿನ ಕಳೆಯುವಿರಿ. ರಾಮನ ನೆನೆಯಿರಿ.
ಹಣಕಾಸು ನಷ್ಟ ಸಾಧ್ಯತೆ. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು. ನೆನೆಯಿರಿ.

ಮನಸ್ಸಿಗೆ ಖುಷಿ ಕೊಡುವ ಸುದ್ದಿ ಕೇಳುವಿರಿ. ಸಂಗಾತಿಯೊಂದಿಗೆ ವಾದ ತಪ್ಪಿಸಿ. ಶಿವನ ಆರಾಧಿಸಿ.
ಸಂಗಾತಿಗೆ ಅನಾರೋಗ್ಯ. ಚಿಂತೆ ಮಾಡುವಿರಿ. ಅಧಿಕ ಖರ್ಚು. ನಾಗಾರಾಧನೆ ಮಾಡಿ.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಮೇಲಾಧಿಕಾರಿಗಳಿಂದ ಕೋಪ ಎದುರಿಸಬೇಕಾದೀತು. ವಿಷ್ಣುವನ್ನು ನೆನೆಯಿರಿ.
ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.

ಅಧಿಕ ಕೆಲಸದೊತ್ತಡ. ಅವಸರದ ನಿರ್ಧಾರ ಬೇಡ. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ ಭಂಗ. ಭಿನ್ನಾಭಿಪ್ರಾಯ ಹೆಚ್ಚಲಿದೆ. ಮಂಜುನಾಥನ ನೆನೆಯಿರಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ವಾಣಿಜ್ಯ – ವ್ಯವಹಾರದಲ್ಲಿ ದೊಡ್ಡ ಮಟ್ಟಿನ ಯಶಸ್ಸು ನಿಮ್ಮದಾಗಲಿದೆ. ಗಣಪನ ನೆನೆಯಿರಿ.
ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳದಿರಿ. ಅಧಿಕ ಕೆಲಸದೊತ್ತಡ ತಪ್ಪಿಸಿ. ಗುರುವ ನೆನೆಯಿರಿ.

ಉತ್ತಮ ಅವಕಾಶ ಪಡೆಯುವಿರಿ. ಅಧಿಕ ಖರ್ಚು ತಲೆದೋರಲಿದೆ. ಶನೈಶ್ಚರನ ನೆನೆಯಿರಿ.
ಸಂಗಾತಿಯೊಂದಿಗೆ ವಿರಸ. ಈ ಸಂದರ್ಭದಲ್ಲಿ ತಾಳ್ಮೆ ವಹಿಸುವುದು ಉತ್ತಮ. ರಾಯರ ಆರಾಧಿಸಿ.

