Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೨-೦೮-೨೨, ವಾರ : ಸೋಮವಾರ, ತಿಥಿ: ಏಕಾದಶಿ, ನಕ್ಷತ್ರ: ಮೃಗಶಿರಾ

ಇಂದು ಕೆಲಸದಲ್ಲಿ ನಿಮಗೆ ತುಂಬಾ ಶುಭವಾಗಲಿದೆ. ಕೌಟುಂಬಿಕ ನೆಮ್ಮದಿ, ಸುಖ, ಶಾಂತಿ ಇರಲಿದೆ. ಈಶನ ನೆನೆಯಿರಿ

ಸಂಗಾತಿಯೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಕುಲದೇವರ ನೆನೆಯಿರಿ

Advertisement. Scroll to continue reading.

ಚಂಚಲ ಮನಸ್ಸು. ಕೆಲಸದತ್ತ ಗಮನ ಅಗತ್ಯ. ಕೋಪ ನಿಯಂತ್ರಿಸಿಕೊಳ್ಳಿ. ಹರಿಯ ನೆನೆಯಿರಿ

ಅನಾವಶ್ಯಕ ಚರ್ಚೆಗಳಿಂದ ದೂರವಿರಿ. ಆರೋಗ್ಯದ ಕುರಿತು ಕಾಳಜಿ ಇರಲಿ. ನಾಗಾರಾಧನೆ ಮಾಡಿರಿ

ಯಾವುದೇ ವಿಚಾರದಲ್ಲಿ ಅಸಡ್ಡೆ ಬೇಡ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ಅಗತ್ಯ. ದೇವಿಯ ನೆನೆಯಿರಿ

ವೈವಾಹಿಕ ಜೀವನ ಸುಖಮಯವಾಗಿರಲಿದೆ. ಕೆಲಸದ ವಿಚಾರವಾಗಿ ಕಠಿಣ ಪರಿಶ್ರಮದ ಫಲ ಪಡೆಯುವಿರಿ. ರಾಮನ ನೆನೆಯಿರಿ.

Advertisement. Scroll to continue reading.

ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು. ಅಧಿಕ ಖರ್ಚು ತಪ್ಪಿಸಿ. ಹರನ ಭಜಿಸಿ

ಕೆಲಸದ ವಿಚಾರದಲ್ಲಿ ಉತ್ತಮ ದಿನವಲ್ಲ. ಮೇಲಾಧಿಕಾರಿಗಳ ಕೋಪ ಎದುರಿಸಬೇಕಾದೀತು. ಗಣೇಶನ ನೆನೆಯಿರಿ

ಕೆಲಸದಲ್ಲಿ ಉತ್ತಮ ಅವಕಾಶ ಪಡೆಯುವಿರಿ. ವಿವಾಹ ಪ್ರಸ್ತಾಪಗಳು ಕೂಡಿ ಬರಲಿವೆ. ಆಂಜನೇಯನ ನೆನೆಯಿರಿ

ಅಧಿಕ ಕೆಲಸದೊತ್ತಡ. ಮಾನಸಿಕ ನೆಮ್ಮದಿಯತ್ತ ಗಮನ ಕೊಡಿ. ಶನಿಯ ನೆನೆಯಿರಿ

Advertisement. Scroll to continue reading.

ಅಧಿಕ ಆರ್ಥಿ‌ಕ ಲಾಭ. ಮನೆಯತ್ತಲೂ ಗಮನ ಅಗತ್ಯ. ರಾಯರ ಆರಾಧಿಸಿ.

ಕೋಪ ನಿಯಂತ್ರಿಸಿಕೊಳ್ಳಿ. ಹಿರಿಯರ ಸಲಹೆ ಪಾಲಿಸಿ. ಹರಿಯ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!