Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೧-೧೦-೨೩, ವಾರ : ಬುಧವಾರ, ತಿಥಿ: ದ್ವಾದಶಿ, ನಕ್ಷತ್ರ: ಮಖಾ

ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಅಡೆ ತಡೆಗಳ ವಿಚಾರದಲ್ಲಿ ಧೈರ್ಯದಿಂದ ಮುಂದುವರೆಯಿರಿ. ನಾಗಾರಾಧನೆ ಮಾಡಿ.

ಹಣಕಾಸು ತೊಂದರೆ ನಿವಾರಣೆಯಾಗಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಶಿವನ ಆರಾಧಿಸಿ.

Advertisement. Scroll to continue reading.

ಕೆಲಸದಲ್ಲಿ ಶ್ರದ್ಧೆಯ ಅಗತ್ಯವಿದೆ. ಶ್ರಮವಹಿಸಿ ದುಡಿಯಿರಿ. ರಾಮನ ನೆನೆಯಿರಿ.

ಕೆಲಸದ ವಿಚಾರದಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ. ಸಂಗಾತಿಯೊಂದಿಗೆ ಜಗಳ ಬೇಡ. ರಾಮನ ನೆನೆಯಿರಿ.

ಉತ್ತಮ ದಿನ. ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ದೇವಿಯ ನೆನೆಯಿರಿ.

ಅನಾವಶ್ಯಕ ಚಿಂತೆ ಬೇಡ. ಕೆಲಸದಲ್ಲಿ ಭಡ್ತಿ ಸಾಧ್ಯತೆ. ಮಂಜುನಾಥನ ನೆನೆಯಿರಿ.

Advertisement. Scroll to continue reading.

ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಸಮಯ ವ್ಯರ್ಥ ಮಾಡದಿರಿ. ವಿಷ್ಣುವನ್ನು ನೆನೆಯಿರಿ.

ಕೋಪ ನಿಯಂತ್ರಿಸಿಕೊಳ್ಳಿ. ಅನಾವಶ್ಯಕ ವಾಗ್ವಾದ ಬೇಡ. ಶನೈಶ್ಚರನ ನೆನೆಯಿರಿ.

ಆರೋಗ್ಯ ಸುಧಾರಿಸಲಿದೆ. ಅಧಿಕ ಖರ್ಚು ತಪ್ಪಿಸಿ. ಶಿವನ ಆರಾಧಿಸಿ.

ಇತರರ ವಿಚಾರ ಬೇಡ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ರಾಯರ ಆರಾಧಿಸಿ.

Advertisement. Scroll to continue reading.

ಅಧಿಕ ಕೆಲಸದೊತ್ತಡ. ಏಕಾಗ್ರತೆ ಇರಲಿ. ಗುರುವ ನೆನೆಯಿರಿ.

ಹಣಕಾಸು ತೊಂದರೆ ನಿವಾರಣೆಯಾಗಲಿದೆ. ಕೋಪ ಬೇಡ, ಶಾಂತಚಿತ್ತರಾಗಿರಿ. ಗಣಪನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!