ದಿನಾಂಕ : ೧೪-೧೦-೨೩, ವಾರ: ಶನಿವಾರ, ತಿಥಿ : ಅಮಾವಾಸ್ಯೆ, ನಕ್ಷತ್ರ: ಹಸ್ತ
ಮನೆಯಲ್ಲಿರುವ ಹಿರಿಯರು ನಿಮಗೆ ಜವಾಬ್ದಾರಿಗಳನ್ನು ಒಪ್ಪಿಸಬಹುದು. ನಿಮ್ಮ ಜವಾಬ್ದಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸುವಿರಿ. ಕಮಿಷನ್ ಸಂಬಂಧಿತ ವ್ಯವಹಾರದಲ್ಲಿ ಆರ್ಥಿಕ ಲಾಭ ಇರುತ್ತದೆ. ಕೆಲವು ಹಳೆಯ ಕಾಯಿಲೆಯಿಂದ ಚೇತರಿಕೆ. ಶಿವನ ಆರಾಧಿಸಿ.
ನಿಮ್ಮ ಕೆಲಸದ ಶೈಲಿಯಲ್ಲಿ ನೀವು ಬದಲಾವಣೆಗಳನ್ನು ತರಬಹುದು. ನೀವು ಇಂದು ನಿಮ್ಮ ಮನೆಯ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೀರಿ. ಬಂಧುಗಳು ಮನೆಗೆ ಆಗಮಿಸುವರು.. ಶಿವನ ನೆನೆಯಿರಿ.

ನೀವು ಜನರನ್ನು ಅತಿಯಾಗಿ ನಂಬಬಾರದು. ಹಳೆಯ ನೆನಪುಗಳ ಬಗ್ಗೆ ಯೋಚಿಸುವುದು ನಿಮಗೆ ಸ್ವಲ್ಪ ದುಃಖವನ್ನು ಉಂಟುಮಾಡಬಹುದು. ಆರೋಗ್ಯ ಸ್ವಲ್ಪ ದುರ್ಬಲವಾಗಬಹುದು. ಹನುಮನ ನೆನೆಯಿರಿ.
ಹೊಸ ವ್ಯಾಪಾರ ಒಪ್ಪಂದದ ಸಾಧ್ಯತೆ ಇದೆ. ವ್ಯಾಪಾರ ಉದ್ದೇಶಗಳಿಗಾಗಿ ನೀವು ಪ್ರಯಾಣಿಸಬೇಕಾಗಬಹುದು. ಜೀವನದಲ್ಲಿ ಬರುವ ಬದಲಾವಣೆಗಳನ್ನು ಸ್ವೀಕರಿಸಿ. ಹೊಸ ಆದಾಯದ ಮೂಲಗಳು ಬೆಳೆಯಬಹುದು. ದುರ್ಗೆಯ ಆರಾಧಿಸಿ.
ಇಂದು ನಿಮ್ಮ ಯಾವುದೇ ಆಸೆಗಳು ಈಡೇರಬಹುದು. ಯಾವುದೇ ಪ್ರಮುಖ ಕೆಲಸವನ್ನು ಮಾಡುವ ಮೊದಲು, ಖಂಡಿತವಾಗಿಯೂ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ವಿಷ್ಣುವನ್ನು ಆರಾಧಿಸಿ.
ನಿಮ್ಮ ಮನಸ್ಸು ತುಂಬಾ ಧನಾತ್ಮಕ ಮತ್ತು ಶಾಂತವಾಗಿರುತ್ತದೆ. ಹೊಸ ಉತ್ಪನ್ನಗಳ ಖರೀದಿ ಮತ್ತು ಮಾರಾಟದಿಂದ ಲಾಭವಿದೆ. ಹಳೆಯ ಭಿನ್ನಾಭಿಪ್ರಾಯಗಳು ಬಗೆಹರಿಯುವ ಸಾಧ್ಯತೆ ಇದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ವಾತಾವರಣ ಇರುತ್ತದೆ. ಶ್ರೀರಾಮನ ನೆನೆಯಿರಿ.

ನೀವು ಉದ್ಯೋಗಗಳನ್ನು ಬದಲಾಯಿಸುವುದನ್ನು ತಪ್ಪಿಸಬೇಕು. ನಿಮ್ಮ ಪ್ರತಿಭೆಯನ್ನು ಅನುಮಾನಿಸಬೇಡಿ. ನೀವು ಯಾವುದೇ ಹೊಸ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಶನಿದೇವನ ನೆನೆಯಿರಿ.
ಹೊಸ ವ್ಯವಹಾರದಲ್ಲಿ ಭಾರೀ ಆರ್ಥಿಕ ಲಾಭವಾಗಲಿದೆ. ನೀವು ಸ್ನೇಹಿತರಿಂದ ಸಂಪೂರ್ಣ ಬೆಂಬಲವನ್ನು ಪಡೆಯಬಹುದು. ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ರುದ್ರಾಭಿಷೇಕ ಮಾಡಿಸಿ.
ಇಂದು ನೀವು ತುಂಬಾ ಸಂತೋಷವನ್ನು ಅನುಭವಿಸುವಿರಿ. ಭವಿಷ್ಯಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಆಸ್ತಿ ಖರೀದಿ ಮತ್ತು ಮಾರಾಟದಿಂದ ಲಾಭವಿದೆ. ವಿಘ್ನೇಶ್ವರನ ಆರಾಧಿಸಿ.
ಆರ್ಥಿಕ ದೃಷ್ಟಿಕೋನದಿಂದ ಸಮಯವು ತುಂಬಾ ಒಳ್ಳೆಯದು. ವೈವಾಹಿಕ ಜೀವನವು ಪ್ರಣಯ ಮತ್ತು ಸಾಮರಸ್ಯದಿಂದ ತುಂಬಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಗುರುವ ನೆನೆಯಿರಿ.

ಸಮಾಜದಲ್ಲಿ ನಿಮ್ಮ ಪ್ರಭಾವ ಕಡಿಮೆಯಾಗಬಹುದು. ಅತಿ ವೇಗದಲ್ಲಿ ವಾಹನ ಓಡಿಸಬೇಡಿ. ಕುಟುಂಬ ಸದಸ್ಯರ ಬಗ್ಗೆ ಚಿಂತೆ ಇರುತ್ತದೆ. ಶನೈಶ್ಚರನ ನೆನೆಯಿರಿ.
ಪತಿ-ಪತ್ನಿಯರ ನಡುವೆ ಸಮರ್ಪಣಾ ಭಾವ ಮತ್ತು ಪ್ರೀತಿ ಹೆಚ್ಚುತ್ತದೆ. ಕುಟುಂಬದೊಂದಿಗೆ ಭೋಜನ ಸವಿಯುವಿರಿ. ಮದುವೆಗೆ ಅರ್ಹರಾದವರ ವಿವಾಹವನ್ನು ನಿಶ್ಚಯಿಸಬಹುದು. ಮಂಜುನಾಥನ ನೆನೆಯಿರಿ.
