ಉಡುಪಿ : ಕೆಮ್ಮಣ್ಣು ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಬುಧವಾರ ಜರುಗಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ಜಿಂಟಿ ಕಾರ್ಯದರ್ಶಿ ಭಗಿನಿ ಚೇತನ ಎ.ಸಿ. ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಡಾ. ಪ್ರೊ ಗಣನಾಥ್ ಎಕ್ಕಾರ್ ಆಗಮಿಸಿದ್ದರು.
Advertisement. Scroll to continue reading.

ಗೌರವ ಅತಿಥಿಯಾಗಿ ಬಿ ಆರ್ ಸಿ ಬ್ರಹ್ಮಾವರದ ಸಮನ್ವಯಾಧಿಕಾರಿ ಅರ್ಚನಾ ಶೆಟ್ಟಿ, ಸೈಂಟ್ ತೆರೇಸಾ ಚರ್ಚ್ ಕೆಮ್ಮಣ್ಣುವಿನ ಧರ್ಮಗುರು ವಂದನೀಯ ಫಿಲಿಪ್ ಅರನ್ಹ, ಪಡುತೋನ್ಸೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಸುಮ ರವೀಂದ್ರ, ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಸಿಲ್ವೀಯಾನ್ ಎ.ಸಿ., ಕಾರ್ಮೆಲ್ ಸಮೂಹ ವಿದ್ಯಾ ಸಂಸ್ಥೆಗಳ ಮುಖ್ಯೋಪಾಧ್ಯಾಯಿನಿ ಭಗಿನಿ ವೆರೋನಿಟಾ ಎ.ಸಿ, ಭಗಿನಿ ಸುಜ್ಯೋತಿ ,ಭಗಿನಿ ವಿನ್ನಿ ಎ.ಸಿ ಉಪಸ್ಥಿತರಿದ್ದರು.
ಭಗಿನಿ ನೀತಾ ಎ.ಸಿ ವಂದಿಸಿದರು.
Advertisement. Scroll to continue reading.
