ಬ್ರಹ್ಮಾವರ : ಸಂವಿಧಾನ ಪೀಠಿಕೆ ಒಳಗೊಂಡ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಗ್ರಾಮ ಆಡಳಿತಾಧಿಕಾರಿ ಡಿ.ಸಿ.ರಾಘವೇಂದ್ರ ಕುಮಾರ್ ಅವರಿಗೆ ಭೀಮ ಘರ್ಜನೆ ಸಂಘಟನೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನೀಡಲಾಯಿತು.
ಸಂಘದ ಸದಸ್ಯ ಸುಧಾಕರ್ ಸೂರ್ಗೋಳಿ, ಗೋಪಾಲ ಮೀಯರು, ಭರತ್ ದಾಸ್ ಕಟ್ಟೆ ಉಪಸ್ಥಿತರಿದ್ದರು.
Advertisement. Scroll to continue reading.