Connect with us

Hi, what are you looking for?

Diksoochi News

Uncategorized

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨೧-೪-೨೧, ಬುಧವಾರ, ರಾಮ ನವಮಿ, ಪುಷ್ಯ

ಕೆಲಸದಲ್ಲಿ ಶ್ರದ್ಧೆ ಇರದು. ಚಿತ್ತ ಚಾಂಚಲ್ಯತೆ ಕಾಡಲಿದೆ. ಗುರುವ ಆರಾಧಿಸಿ.

ಮಾನಸಿಕ ನೆಮ್ಮದಿ ಇರುತ್ತದೆ. ಕಾರ್ಯ ಸಿದ್ಧಿ. ಶನಿಯ ಸ್ಮರಿಸಿ.

ಯಶಸ್ಸು ಪ್ರಾಪ್ತಿ. ಅಂದುಕೊಂಡ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಗುರುದೇವನ ಧ್ಯಾನಿಸಿ.

ಪ್ರಯಾಣ ಯೋಗವಿರಲಿದೆ. ಕೆಲಸ ಕಾರ್ಯದಲ್ಲಿ ಪ್ರಗತಿ ಸಾಧಿಸುವಿರಿ. ಹನುಮನ ಸ್ಮರಿಸಿ.

ಶತ್ರು ನಾಶ. ಯಶಸ್ಸು ಪ್ರಾಪ್ತಿ. ಗಣೇಶನ ಸ್ತುತಿಸಿ.

ಖರ್ಚು ವೆಚ್ಚ ಜಾಸ್ತಿಯಾಗಲಿದೆ. ಉತ್ತಮ ಹೆಸರು ಗಳಿಸುವಿರಿ. ಲಕ್ಷ್ಮಿಯ ಭಜಿಸಿ.

ಸಂತಸದ ವಾತಾವರಣ. ಯಶಸ್ಸು ನಿಮ್ಮದಾಗಲಿದೆ. ಹರಿಯ ಧ್ಯಾನಿಸಿ.

ಆರೋಗ್ಯ ಹಾನಿ. ಎಚ್ಚರಿಕೆ ಅಗತ್ಯ. ದೇವಿಯ ನೆನೆಯಿರಿ.

ಅಂದುಕೊಂಡ ಕಾರ್ಯಗಳು ಅನಾಯಾಸವಾಗಿ ನೆರವೇರಲಿದೆ. ಚಿಂತೆ ಬಿಡಿ. ಶಿವನ ಧ್ಯಾನ ಮಾಡಿ.

ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮನೆಯಲ್ಲೂ ನೆಮ್ಮದಿ. ಲಕ್ಷ್ಮಿಯ ಭಜಿಸಿ.

ಆರೋಗ್ಯದ ಕಡೆ ಗಮನವಿರಲಿ.ಶತ್ರುಗಳು ಮೇಲುಗೈ ಸಾಧಿಸುವರು. ವಿಷ್ಣುಸಹಸ್ರನಾಮ ಪಠಿಸಿ.

ಪ್ರಯಾಣದ ವೇಳೆ ವಸ್ತುಗಳ ಕುರಿತು ಕಾಳಜಿ ಇರಲಿ. ಜಾಗರೂಕತೆ ವಹಿಸಿ. ಹನುಮನ ಆರಾಧಿಸಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!