Connect with us

Hi, what are you looking for?

Diksoochi News

Uncategorized

ಐ ಎಸ್ ಪಿ ಆರ್ ಎಲ್ ಹಾಗೂ ಯುಪಿಸಿಎಲ್ ಸಂಸ್ಥೆಗಳು ಸ್ಥಳೀಯರಿಗೆ ಉದ್ಯೋಗ ನೀಡಲಿ: ಸುರೇಶ್ ನಾಯಕ್ ಆಗ್ರಹ

0

ವರದಿ: ಶಫೀ ಉಚ್ಚಿಲ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಬಲವಾಗಿ ಕಾರ್ಯನಿರ್ವಹಿಸುವ ಪಾದೂರಿನ ಐಎಸ್ಪಿಆರ್ ಎಲ್ ಹಾಗೂ ಪಡುಬಿದ್ರಿ ನಂದಿಕೂರಿನ ಯುಪಿಸಿಎಲ್ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಬಂಧ ಪಟ್ಟ ಕೇಂದ್ರ ಹಾಗೂ ರಾಜ್ಯ ಸಚಿವರಿಗೆ ಒತ್ತಡ ಹಾಕಲಾಗುವುದು ಮತ್ತು ಸ್ಥಳೀಯರಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಉದ್ಯೋಗ ನೀಡಲು ಆಗ್ರಹಿಸಲಾಗುವುದು ಎಂದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!