ಜಿ.ವಿ.ಭಟ್, ನಡುಭಾಗ
೨-೬-೨೧, ಬುಧವಾರ, ಅಷ್ಟಮಿ

ಆಭರಣ ಪ್ರಾಪ್ತಿ. ಸಂತಸ. ನಾಗಾರಾಧನೆ ಮಾಡಿ.

ದೂರಪ್ರಯಾಣ. ಎಚ್ಚರಿಕೆ ವಹಿಸಿ. ಶಿವಾರಾಧನೆ ಮಾಡಿ.

ಮೃತ್ಯು ಭಯ. ಚಿಂತೆ ಕಾಡಲಿದೆ. ಶನಿದೇವನ ಮಾಡಿ.

ದಾಂಪತ್ಯ ವಿರಸ. ಮನೆಯಲ್ಲಿ ಅಶಾಂತಿ. ಲಕ್ಷ್ಮೀದೇವಿ ನೆನೆಯಿರಿ.

ವಾಹನ ಯೋಗ. ಕೌಟುಂಬಿಕ ನೆಮ್ಮದಿ. ರುದ್ರಾಭಿಷೇಕ ಮಾಡಿ.

ವಸ್ತು ಲಾಭ. ನೆಮ್ಮದಿ. ದುರ್ಗೆಯ ನೆನೆಯಿರಿ.

ನೇತ್ರದೋಷ. ಕಾಳಜಿ ವಹಿಸಿ. ಗೋಪೂಜೆ ಮಾಡಿ.

ಶನಿದೇವನ ಅನುಗ್ರಹ. ಅಂದುಕೊಂಡ ಕಾರ್ಯ ಸರಾಗವಾಗಿ ಸಾಗುವುದು. ಗಣೇಶ ನ ನೆನೆಯಿರಿ.

ಅನಾರೋಗ್ಯ. ಮಾನಸಿಕ ಕಿರಿ ಕಿರಿ. ಧನ್ವಂತರಿ ಜಪಿಸಿ.

ದಾಂಪತ್ಯ ಸುಖ. ಮನೆಯಲ್ಲಿ ಸಂತಸದ ವಾತಾವರಣ. ನಾರಾಯಣನ ನೆನೆಯಿರಿ.

ಶೀತಪ್ರಕೋಪ. ಆರೋಗ್ಯದ ಕುರಿತು ಕಾಳಜಿ ವಹಿಸಿ. ನಾಗಾರಾಧನೆ ಮಾಡಿ.

ಮನಸ್ಸುಖ. ನೆಮ್ಮದಿ ಇರಲಿದೆ. ಹನುಮನ ನೆನೆಯಿರಿ
Advertisement. Scroll to continue reading.

In this article:astrology, daily horoscope, Diksoochi news, diksoochi Tv, diksoochi udupi, jyothishya

Click to comment