Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಉದ್ಯಮಿ ವಾದಿರಾಜ್ ಶೆಟ್ಟಿ ಆಯ್ಕೆ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಈ ಬಾರಿ ರಜತಮಹೋತ್ಸವದ ಸಂಭ್ರಮದಲ್ಲಿರುವ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಉದ್ಯಮಿ ಚಾರ ವಾದಿರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ.


ನಿಕಟಪೂರ್ವ ಅಧ್ಯಕ್ಷರಾಗಿ ಡಾ. ಭಾರ್ಗವಿ ಐತಾಳ್ , ಕಾರ್ಯದರ್ಶಿಯಾಗಿ ಉದಯಕುಮಾರ್ ಶೆಟ್ಟಿ ಕೋಶಾಧಿಕಾರಿಯಾಗಿ ಡಾ. ರವಿ ಪ್ರಸಾದ್ ಹೆಗ್ಡೆ ,ಜತೆ ಕಾರ್ಯದರ್ಶಿಯಾಗಿ ಪ್ರಸಾದ್ ಎಚ್. ಉಪಾಧ್ಯಕ್ಷರಾಗಿ ಮಹಾಬಲ ಶೆಟ್ಟಿ, ಗಣೇಶ್ ಪಡಿಯಾರ್, ಉದಯ್ ನಾಯಕ್ ಸಂತೆಕಟ್ಟೆ, ಕ್ಲಬ್ ಅಡ್ಮಿನ್ ಆಗಿ ಸುಜಾತ ಹರೀಶ್, ಮೆಂಬರ್ ಶಿಪ್ ಕಮಿಟಿಯ ಚೇರ್ ಪರ್ಸನ್ ಆಗಿ ನಾಗೇಶ್ ನಾಯಕ್, ಕ್ಲಬ್ ಮಾರ್ಕೆಟಿಂಗ್ ಚೈಯರಪಸ೯ನ್ ನಾಗಿ ರತ್ನಾಕರ ಗೊಲ್ಲ , ಕ್ಲಬ್ ಸವಿ೯ಸ್ ಚೇರ್ ಪರ್ಸನ್ ಆಗಿ ರಾಮಚಂದ್ರ ಭಟ್ ,ಕ್ಲಬ್ ಎಲ್ ಸಿಐಎಫ್ ಚೇರ್ ಪರ್ಸನ್ ಆಗಿ ಸತೀಶ್ ಶೆಟ್ಟಿ ,ಟೈಲ್ ಟ್ವಿಸ್ಟರ್ ರಾಗಿ ಕರುಣಾಕರ ಶೆಟ್ಟಿ ಮುದ್ರಾಡಿ, ಲಯನ್ ಟೇಮರ್ ಆಗಿ ರವಿರಾಜ್, ಸ್ಪೋರ್ಟ್ಸ್ ವಿಭಾಗದಲ್ಲಿ ಅಶೋಕ್ ಹೆಗ್ಡೆ ,ಕಲ್ಚರಲ್ ವಿಭಾಗದಲ್ಲಿ ಸ್ನೇಹಲತಾ ಟಿ, ಟೂರಿಸಂ ವಿಭಾಗದಲ್ಲಿ ಪುಟ್ಟಣ್ಣ ಭಟ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!