ಜಿ.ವಿ.ಭಟ್, ನಡುಭಾಗ
೬-೬-೨೧,ರವಿವಾರ ಏಕಾದಶೀ.
ವಿಚಾರಿಸಿ ಹಣ ತೊಡಗಿಸಿ. ಅವಸರದ ನಿರ್ಧಾರಗಳು ಬೇಡ. ರಾಮನ ನೆನೆಯಿರಿ.
Advertisement. Scroll to continue reading.

ಕೆಲಸದಲ್ಲಿ ಅಲೆದಾಟ. ಚಿಂತೆ. ಶನಿದೇವನ ನೆನೆಯಿರಿ.
ಹೊಸ ಬಂಡವಾಳ ಹಾಕಲು ಸಕಾಲ. ಶುಭ ದಿನವಿಂದು. ದೇವಿಯ ನೆನೆಯಿರಿ.
ಸ್ನೇಹಿತರೊಂದಿಗೆ ವೈಮನಸ್ಸು. ಬೇಸರ. ನಾಗಾರಾಧನೆ ಮಾಡಿ.
ವಿದ್ಯಾಪ್ರಗತಿ. ಅನಾವಶ್ಯಕ ಚಿಂತೆ ಬೇಡ. ಶಿವಾರಾಧನೆ ಮಾಡಿ.
Advertisement. Scroll to continue reading.

ಏಕಾಂಗಿ ಹೋರಾಟ. ಶ್ರಮ ಅಗತ್ಯ. ದೇವರ ನಂಬಿ.
ಕಲಾಕ್ಷೇತ್ರದಲ್ಲಿ ಪ್ರಗತಿ. ನೆಮ್ಮದಿ ಇರಲಿದೆ. ಹನುಮನ ನೆನೆಯಿರಿ.
ಸಹೋದರರ ಸಹಕಾರ. ಕಾರ್ಯ ಸಿದ್ಧಿ. ಗಣೇಶನ ನೆನೆಯಿರಿ.
ಮನಸ್ತಾಪ. ಮಾತು ಬೇಡ. ತಾಳ್ಮೆ ಇರಲಿ. ದುರ್ಗೆಯ ನೆನೆಯಿರಿ.
Advertisement. Scroll to continue reading.

ದಾನ, ಧರ್ಮ. ಮಾನಸಿಕ ನೆಮ್ಮದಿ. ಶನಿದೇವನ ನೆನೆಯಿರಿ.
ದೂರದ ಸ್ಥಳಕ್ಕೆ ವರ್ಗಾವಣೆ. ಕಿರಿ ಕಿರಿ ಅನುಭವ. ಹನುಮಂತ ಭಜಿಸಿ.
ವೃಥಾ ಅಲೆದಾಟ. ಆಯಾಸ. ಗುರುಪೂಜೆ ಮಾಡಿ
Advertisement. Scroll to continue reading.

In this article:astrology, daily horoscope, Diksoochi news, diksoochi Tv, diksoochi udupi, jyothishya

Click to comment