ಜಿ.ವಿ. ಭಟ್ ನಡುಭಾಗ
೭-೬-೨೧, ಸೋಮವಾರ, ದ್ವಾದಶೀ
ಹಣಕಾಸಿನಲ್ಲಿ ನಷ್ಟ. ಚಿಂತೆ. ನಾಗಾರಾಧನೆ ಮಾಡಿ
Advertisement. Scroll to continue reading.

ಗುತ್ತಿಗೆದಾರರಿಗೆ ಲಾಭ. ಕೆಲಸದಲ್ಲಿ ಶ್ರದ್ಧೆ ಅಗತ್ಯ. ಗಣೇಶನ ಜಪಿಸಿ.
ಕಣ್ಣಿನ ತೊಂದರೆ. ಎಚ್ಚರಿಕೆ ವಹಿಸಿ. ದುರ್ಗೆಯ ಜಪಿಸಿ.
ಸರ್ಕಾರಿ ಉದ್ಯೋಗದಾರರಿಗೆ ಪ್ರಮೋಶನ್. ಸಂತಸ ಪಡುವಿರಿ. ಗುರುಜಪ ಮಾಡಿ.
ಉದ್ಯೋಗದಲ್ಲಿ ಉತ್ತಮ ಪ್ರಗತಿ. ಕೆಲಸದತ್ತ ಮಾತ್ರವೇ ಚಿತ್ತವಿಡಿ. ಗಣೇಶನ ಜಪಿಸಿ.
Advertisement. Scroll to continue reading.

ವಾಹನ ಚಾಲಕರಿಗೆ ಅಪಘಾತ ಭಯ. ಎಚ್ಚರಿಕೆ ಇರಲಿ. ನಾರಾಯಣನ ನೆನೆಯಿರಿ.
ಬೆನ್ನಿನ ನೋವು. ಜಾಗೃತೆ ವಹಿಸಿ. ಧನ್ವಂತರಿ ಜಪಿಸಿ.
ಕೃಷಿ ಭೂಮಿ ಖರೀದಿ. ಸಂತಸದ ದಿನ. ಶನಿಜಪ ಮಾಡಿ.
ಕಬ್ಬಿಣದ ವ್ಯಾಪಾರಿಗಳಿಗೆ ಲಾಭ. ಕಾರ್ಯ ಸಿದ್ಧಿ. ಕುಲದೈವನ ನೆನೆಯಿರಿ.
Advertisement. Scroll to continue reading.

ಸಾಲಬಾಧೆ. ಮಾನಸಿಕ ಕಿರಿ ಕಿರಿ. ರುದ್ರಾಭಿಷೇಕ ಮಾಡಿ.
ಕವಿ, ಸಾಹಿತಿಗಳಿಗೆ ಮನ್ನಣೆ. ಸಾಮಾಜಿಕ ಗೌರವ. ಹನುಮನ ನೆನೆಯಿರಿ.
ಜಠರ, ಮೆದುಳಿನ ತೊಂದರೆ. ಆರೋಗ್ಯದತ್ತ ಕಾಳಜಿ ಅತೀ ಅವಶ್ಯಕ. ಶಿವಾರಾಧನೆ ಮಾಡಿ
Advertisement. Scroll to continue reading.

In this article:astrology, daily horoscope, Diksoochi news, diksoochi Tv, diksoochi udupi, jyothishya

Click to comment