ಜಿ.ವಿ.ಭಟ್, ನಡುಭಾಗ
೮-೬-೨೧, ಮಂಗಳವಾರ, ತ್ರಯೋದಶೀ
ಕಳ್ಳರ ಭಯ. ಮಾನಸಿಕ ಹಿಂಸೆ. ಹನುಮನ ನೆನೆಯಿರಿ.
Advertisement. Scroll to continue reading.

ಅನಾರೋಗ್ಯ. ಕಾಳಜಿ ವಹಿಸುವುದು ಅತೀ ಅಗತ್ಯ. ಧನ್ವಂತರಿ ಜಪಿಸಿ.
ಕಣ್ಣಿನ ತೊಂದರೆ. ಜಾಗೃತೆ ವಹಿಸುವುದು ಉತ್ತಮ. ವೈದ್ಯರನ್ನು ಕಾಣಿ. ದುರ್ಗೆಯ ನೆನೆಯಿರಿ.
ಸಾಲಬಾಧೆ. ಕಿರಿ ಕಿರಿ ಅನುಭವಿಸುವಿರಿ. ಲಕ್ಷ್ಮೀದೇವಿ ನೆನೆಯಿರಿ.
ಉದ್ಯೋಗ ಉತ್ತಮ. ಚಿಂತೆ ಬಿಡಿ. ಗುರುಪೂಜೆ ಮಾಡಿ.
Advertisement. Scroll to continue reading.

ನೆರೆಯವರ ಉಪಟಳ. ನೆಮ್ಮದಿ ಭಂಗ. ಶನಿದೇವನ ನೆನೆಯಿರಿ.
ವಾಹನ ಖರೀದಿ. ಸಂತಸ ಪಡುವಿರಿ. ದುರ್ಗೆಯ ನೆನೆಯಿರಿ.
ಉದ್ಯೋಗ ನಿಮಿತ್ತ ಪ್ರಯಾಣ. ಆಯಾಸ ಹೆಚ್ಚಲಿದೆ. ಗೋಪಾಲಕೃಷ್ಣನ ನೆನೆಯಿರಿ.
ದೂರ ಪ್ರಯಾಣ ಬೇಡ. ಮುಂದೂಡುವುದು ಉತ್ತಮ. ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಿ. ರುದ್ರಾಭಿಷೇಕ ಮಾಡಿ.
Advertisement. Scroll to continue reading.

ಹೊಸ ಉದ್ಯಮಕ್ಕೆ ಸಕಾಲ. ಚಿಂತೆ ಬಿಡಿ. ಬಂಡವಾಳ ಹೂಡಿ. ಗುರುಜಪ ಮಾಡಿ.
ಹೊಟ್ಟೆ ಉಪದ್ರವ. ಆರೋಗ್ಯ ಹಾನಿ. ಗಣೇಶನ ನೆನೆಯಿರಿ.
ಸೇನಾ ಕೆಲಸ. ಮನೆಯಲ್ಲಿ ನೆಮ್ಮದಿ. ಗೋಪೂಜೆ ಮಾಡಿ.
Advertisement. Scroll to continue reading.

In this article:astrology, daily horoscope, Diksoochi news, diksoochi Tv, diksoochi udupi, jyothishya

Click to comment