Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೯-೬-೨೧,ಬುಧವಾರ, ಚತುರ್ದಶೀ.

ಅಧಿಕ ಖರ್ಚು. ಅನಾವಶ್ಯಕ ವಸ್ತುಗಳ ಖರೀದಿ ಬೇಡ. ನಾಗಾರಾಧನೆ ಮಾಡಿ.

Advertisement. Scroll to continue reading.

ಸ್ಥಳ ಬದಲಾವಣೆ. ಮನಸ್ಸಿಗೆ ನೆಮ್ಮದಿ. ಗಣೇಶನ ನೆನೆಯಿರಿ.

ತಾಯಿ, ತಂದೆಯ ನೆನೆಪು ಕಾಡಲಿದೆ. ಚಿಂತೆ ಮಾಡುವಿರಿ. ಗುರುಜಪ ಮಾಡಿ.

ಮನೆಯಲ್ಲಿ ಖರ್ಚು. ಕೌಟುಂಬಿಕ ನೆಮ್ಮದಿ. ಗೋಪೂಜೆ ಮಾಡಿ.

ಕೆಲಸ ಬದಲಾವಣೆ. ಕಿರಿ ಕಿರಿ ಅನುಭವ. ಗೋಪಾಲಕೃಷ್ಣನ ನೆನೆಯಿರಿ.

Advertisement. Scroll to continue reading.

ಕುಟುಂಬದಿಂದ ದೂರ. ಬೇಸರ. ಹನುಮನ ನೆನೆಯಿರಿ.

ಅನಾರೋಗ್ಯ. ಕಾಳಜಿ ವಹಿಸಿ. ಧನ್ವಂತರಿ ಜಪಿಸಿ.

ಸಂಗಾತಿಯೊಂದಿಗೆ ಮನಸ್ತಾಪ. ಅಶಾಂತಿ. ರಾಮ ಜಪ ಮಾಡಿ.

ವೈರಿಗಳ ಉಪಟಳ. ಕಿರಿ ಕಿರಿ ಅನುಭವಿಸುವಿರಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ತಾಯಿಯ ನಿಮಿತ್ತ ಕೆಲಸದ ಒತ್ತಡ. ಶಾಂತ ಚಿತ್ತರಾಗಿರಿ. ದೇವಿ ಭಜಿಸಿ.

ಮನೆಗೆಲಸ. ಸುಸ್ತು, ಆಯಾಸ. ನಾಗಾರಾಧನೆ ಮಾಡಿ.

ಸಹೋದರರೊಂದಿಗೆ ಸಮಯ ಕಳೆಯುವುದು. ನೆಮ್ಮದಿ. ಗುರುವ ಆರಾಧಿಸಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!