ಜಿ.ವಿ.ಭಟ್, ನಡುಭಾಗ
೧೮-೬-೨೧,ಶುಕ್ರವಾರ, ಅಷ್ಟಮಿ
ಧನಲಾಭ. ಸಂತಸ. ನಾಗಾರಾಧನೆ ಮಾಡಿ.
Advertisement. Scroll to continue reading.

ಅಪಜಯ. ಚಿಂತೆ. ಗುರುಜಪ ಮಾಡಿ.
ಪ್ರಯಾಣ, ಮನೋವ್ಯಥೆ. ಗಣೇಶನ ನೆನೆಯಿರಿ.
ವಿಪರೀತ ಖರ್ಚು. ಹಣಕಾಸಿನ ತೊಂದರೆ. ಹನುಮನ ನೆನೆಯಿರಿ.
ಶುಭ. ಅಂದುಕೊಂಡ ಕಾರ್ಯ ಸಿದ್ಧಿ. ನಾಗಾರಾಧನೆ ಮಾಡಿ.
Advertisement. Scroll to continue reading.

ಮನೆಯಲ್ಲಿ ಲಾಭ. ಸಂತಸ. ರಾಮನ ನೆನೆಯಿರಿ.
ಮೇಲಾಧಿಕಾರಿಗಳಿಂದ ಕೋಪ. ಕಿರಿ ಕಿರಿ. ದುರ್ಗೆಯ ನೆನೆಯಿರಿ.
ದೇಹಕ್ಕೆ ಪೆಟ್ಟು. ಅನಾರೋಗ್ಯ. ಗುರುಜಪ ಮಾಡಿ.
ಸಂಸಾರ ಕಲಹ. ಮನೆಯಲ್ಲಿ ಅಶಾಂತಿ. ದೇವಿಸ್ತುತಿ ಮಾಡಿ.
Advertisement. Scroll to continue reading.

ಜಯ. ಅಂದುಕೊಂಡ ಕಾರ್ಯ ನಿರ್ವಿಘ್ನವಾಗಿ ಸಾಗುವುದು. ರಾಮಾಯಣ ಪಡಿಸಿ.
ದುಃಖ. ಮಾನಸಿಕ ಕಿರಿ ಕಿರಿ. ನಾಗಾರಾಧನೆ ಮಾಡಿ.
ದುಷ್ಟರ ಸಹವಾಸದಿಂದ ಪೆಟ್ಟು. ಚಿಂತೆ. ಶನಿದೇವನ ನೆನೆಯಿರಿ.
Advertisement. Scroll to continue reading.

In this article:astrology, daily horoscope, Diksoochi news, diksoochi Tv, diksoochi udupi, jyothishya

Click to comment