Connect with us

Hi, what are you looking for?

Diksoochi News

ಕರಾವಳಿ

ಪಡುಬಿದ್ರಿ: ನಿಲ್ಲಿಸಿದ್ದ ಟಿಪ್ಪರನ್ನು ಎಗರಿಸಿದ ಖದೀಮರು

0

ಪಡುಬಿದ್ರಿ: ಮಂಗಳೂರಿನ ಗಂಜಿಮಠದ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯನ್ನು ವಿಪರೀತ ಮಳೆಯಿಂದಾಗಿ ಕಳೆದ 2 ವಾರಗಳಿಂದ ನಿಲ್ಲಿಸಲಾಗಿತ್ತು. ಅಲ್ಲಿನ ಕೆಲಸಕ್ಕಾಗಿ ಬಂದಿದ್ದ 5 ಟಿಪ್ಪರ್ ಹಾಗೂ 1 ಜೆ.ಸಿ.ಬಿ.ಯನ್ನು ಕಾಪು ತಾಲೂಕು ಸಾಂತೂರು ಗ್ರಾಮ ಮುದರಂಗಡಿಯ ಅಳುಂಬೆ ಎಂಬಲ್ಲಿರುವ ಡಾಂಬಾರು ಪ್ಲಾಂಟ್‌‌ನ ಕಂಪೌಂಡ್‌‌ನ ಒಳಗಡೆ ನಿಲ್ಲಿಸಿದ್ದಾರೆ. ಅಲ್ಲಿ ನಿಲ್ಲಿಸಿದ 5 ಟಿಪ್ಪರುಗಳ ಪೈಕಿ KA-20-C-6741 ನೇ ನಂಬರ್ ನ ಟಿಪ್ಪರನ್ನು ಕಳ್ಳರು ಕಳವುಗೈದಿದ್ದಾರೆ. ಟಿಪ್ಪರಿನ ಅಂದಾಜು ಮೌಲ್ಯ ರೂ 8,00,000/- ಆಗಿದೆ. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!