ಜಿ.ವಿ.ಭಟ್, ನಡುಭಾಗ
೨೦ – ೬- ೨೧, ರವಿವಾರ, ಭಾಗೀರಥಿ ಜನ್ಮದಿನ, ದಶಮಿ, ಚಿತ್ರಾ
ಆರೋಗ್ಯ ಸ್ಥಿತಿ ಉತ್ತಮ. ಯಶಸ್ಸು ಪ್ರಾಪ್ತಿ. ಆಂಜನೇಯನ ಧ್ಯಾನಿಸಿ.
Advertisement. Scroll to continue reading.

ಕೆಲಸದಲ್ಲಿ ಉದಾಸೀನತೆ ಸಲ್ಲದು. ಶ್ರದ್ಧೆ ಇರಲಿ. ಗಣಪನ ನೆನೆಯಿರಿ.
ಅನಿರೀಕ್ಷಿತ ಲಾಭ. ತಾಳ್ಮೆ ವಹಿಸಿ. ಶಿವನ ಭಜಿಸಿ.
ಮನೆಯಲ್ಲಿ ಸಂತಸ. ಕಾರ್ಯಕ್ಷೇತ್ರದಲ್ಲಿ ತಾಳ್ಮೆ ಅಗತ್ಯ. ದೇವಿಯ ನೆನೆಯಿರಿ.
ತಾಳ್ಮೆಯಿರಲಿ. ಮುಂದೆ ಒಳಿತಾಗುವುದು. ವಿಷ್ಣುವ ಪೂಜಿಸಿ.
Advertisement. Scroll to continue reading.

ಹಣಕಾಸಿನ ಲಾಭ. ಆದರೆ, ಅತಿಯಾದ ಖರ್ಚು. ಲಕ್ಷ್ಮಿಯ ಭಜಿಸಿ.
ಸಂಗಾತಿಯಿಂದ ಬೆಂಬಲ. ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆ. ಹನುಮನ ಧ್ಯಾನಿಸಿ.
ಸಂತಸದ ದಿನ. ಕಾರ್ಯ ಸಿದ್ಧಿ. ಗುರುವ ನೆನೆಯಿರಿ.
ಮನೆಯಲ್ಲಿ ನೆಮ್ಮದಿ. ಯಶಸ್ಸು. ನಾಗಾರಾಧನೆ ಮಾಡಿ.
Advertisement. Scroll to continue reading.

ಕಠಿಣ ಪರಿಶ್ರಮ ಅಗತ್ಯ. ಚಿಂತೆ ಬಿಡಿ. ಶಿವನ ಆರಾಧಿಸಿ.
ಹಣಕಾಸಿನ ತೊಂದರೆ. ಸೋಮಾರಿತನದಿಂದ ಕಾರ್ಯ ವಿಘ್ನ. ಶನೈಶ್ಚರನ ಧ್ಯಾನಿಸಿ.
ಕೆಲಸದ ಒತ್ತಡ. ಖರ್ಚು ಹೆಚ್ಚು. ಗುರುವ ಆರಾಧಿಸಿ.
Advertisement. Scroll to continue reading.

In this article:astrology, daily horoscope, diksoochi Tv, diksoochi udupi, jyothishya

Click to comment