Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨೧-೬-೨೧, ಸೋಮವಾರ, ಏಕಾದಶಿ, ಸ್ವಾತಿ

ಹೆಚ್ಚು ಮಾತು ಬೇಡ. ಅನಾವಶ್ಯಕ ವಿಚಾರಗಳತ್ತ ಗಮನ ಬೇಡ. ವಿಷ್ಣು ಸಹಸ್ರನಾಮ ಪಠಿಸಿ.

Advertisement. Scroll to continue reading.

ಆರೋಗ್ಯ ಹಾನಿ. ಕಾಳಜಿ ವಹಿಸಿ. ಮೃತ್ಯುಂಜಯ ಮಂತ್ರ ಪಠಿಸಿ.

ಉತ್ತಮ ದಿನ. ಕಾರ್ಯ ಸಿದ್ಧಿ. ಶಿವನ ಆರಾಧಿಸಿ.

ಮನೆಯಲ್ಲಿ ಅಶಾಂತಿ. ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.

ಶಾಂತಚಿತ್ತರಾಗಿರಿ. ದುಡುಕಿನ ನಿರ್ಧಾರ ಬೇಡ. ಹನುಮನ ಭಜಿಸಿ.

Advertisement. Scroll to continue reading.

ಹಣಕಾಸಿನ ತೊಂದರೆ. ಖರ್ಚು ಕಡಿಮೆ ಮಾಡಿದರೆ ಉತ್ತಮ. ಲಕ್ಷ್ಮಿಯ ಭಜಿಸಿ.

ಅನಾರೋಗ್ಯ. ವಿಶ್ರಾಂತಿ ಅಗತ್ಯ. ಗಣಪನ ಆರಾಧಿಸಿ.

ಕೌಟುಂಬಿಕ ಸಮಸ್ಯೆ ಇದ್ದದ್ದೇ. ತಲೆ ಕೆಡಿಸಿಕೊಳ್ಳದಿರಿ. ಕೆಲಸದಲ್ಲಿ ಶ್ರದ್ಧೆ ಇರಲಿ. ದೇವಿಯ ಆರಾಧಿಸಿ.

ಆರೋಗ್ಯದ ಕಡೆ ಗಮನ ಇರಲಿ. ಕೆಲಸದಲ್ಲೂ ಪರಿಶ್ರಮ ಅಗತ್ಯ. ಶನಿಯ ನೆನೆಯಿರಿ.

Advertisement. Scroll to continue reading.

ಯಶಸ್ಸು ಪ್ರಾಪ್ತಿ. ಆರ್ಥಿಕ ಲಾಭ. ಲಕ್ಷ್ಮಿಯ ಭಜಿಸಿ.

ಆರೋಗ್ಯ ಸ್ಥಿತಿ ಉತ್ತಮ. ಕುಟುಂಬದಲ್ಲಿ ನೆಮ್ಮದಿ. ಗುರುವ ನೆನೆಯಿರಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನೆಮ್ಮದಿ ಇರಲಿದೆ. ವಿಷ್ಣುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!