೨೨-೬-೨೧, ಮಂಗಳವಾರ, ದ್ವಾದಶಿ
ಲಾಭ. ಸಂತಸ ಪಡುವಿರಿ. ಗೋಪೂಜೆ ಮಾಡಿ.
ಜಯ. ಕಾರ್ಯ ಸಿದ್ಧಿ. ಗುರುಪೂಜೆ ಮಾಡಿ.
Advertisement. Scroll to continue reading.

ಮಕ್ಕಳಿಗೆ ತೊಂದರೆ, ದುಃಖ ಅನುಭವಿಸುವಿರಿ. ನರಸಿಂಹನ ನೆನೆಯಿರಿ.
ದುಷ್ಟರ ಸಹವಾಸ. ನೆಮ್ಮದಿ ಭಂಗ. ಗಣೇಶನ ನೆನೆಯಿರಿ.
ಗಣ್ಯವ್ಯಕ್ತಿಗಳ ಭೇಟಿ. ಸಹಕಾರ. ಹನುಮನ ನೆನೆಯಿರಿ.
ಅಪಜಯ. ಚಿಂತೆ ಕಾಡಲಿದೆ. ಗುರುಪೂಜೆ ಮಾಡಿ.
Advertisement. Scroll to continue reading.

ವಿಪರೀತವಾಗಿ ಖರ್ಚು. ಹಣಕಾಸಿನ ತೊಂದರೆ ತಂದೀತು. ನಾರಾಯಣನ ನೆನೆಯಿರಿ.
ಆಭರಣ ಲಾಭ. ಕೌಟುಂಬಿಕ ನೆಮ್ಮದಿ. ದೇವಿಯ ನೆನೆಯಿರಿ.
ಖರ್ಚು ಹೆಚ್ಚಾಗಲಿದೆ. ಚಿಂತೆ ಕಾಡಲಿದೆ. ಗುರುಸ್ತವ ಮಾಡಿ.
ನೆಂಟರ ಆಗಮನ. ಮನೆಯಲ್ಲಿ ಸಂತಸದ ವಾತಾವರಣ. ನಾಗಾರಾಧನೆ ಮಾಡಿ.
Advertisement. Scroll to continue reading.

ಧನ ಲಾಭ. ನೆಮ್ಮದಿ ಪ್ರಾಪ್ತಿ. ಹನುಮಂತನ ನೆನೆಯಿರಿ.
ಶತ್ರುಭಯ. ಕಿರಿ ಕಿರಿ ಅನುಭವಿಸುವಿರಿ. ಗುರುಜಪ ಮಾಡಿ.
Advertisement. Scroll to continue reading.

In this article:astrology, daily horoscope, Diksoochi news, diksoochi Tv, diksoochi udupi, Jyothi Ganesh

Click to comment