ವರದಿ : ಬಿ.ಎಸ್.ಆಚಾರ್ಯ
ಉಡುಪಿ : ವನಮಹೋತ್ಸವ ಅಂಗವಾಗಿ ಗಿಡಗಳನ್ನು ನೆಡು ಕಾರ್ಯಕ್ರಮ ನಿಟ್ಟೂರಿನ ಸರ್ಕಾರಿ ವೀಕ್ಷಣಾಲಯದಲ್ಲಿ ನಡೆಯಿತು. ಬಾಲನ್ಯಾಯ ಮಂಡಳಿಯ ಗೌರವಾನ್ವಿತ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮನಾಥ್ ಅವರು ಗಿಡ ನೆಟ್ಟು ನೀರೆರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಬಾಲನ್ಯಾಯ ಮಂಡಳಿಯ ಸದಸ್ಯರಾದ ರಾಜೇಶ್, ಅಮೃತಕಲಾ, ಹಿರಿಯ ಸರಕಾರಿ ಅಭಿಯೋಜಕಿ ಜಯಂತಿ, ವೀಕ್ಷಣಾಲಯದ ಅಧೀಕ್ಷಕ ಗಣೇಶ್ ಮರಾ ಟಿ, ಗೃಹಪಾಲಕ ಪ್ರಸಾದ್ ಮತ್ತಿತರರು ಹಾಜರಿದ್ದರು.
Advertisement. Scroll to continue reading.