Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨-೭-೨೧, ಶುಕ್ರವಾರ, ಅಷ್ಟಮಿ

ಮೃತ್ಯುಭೀತಿ. ಕಿರಿ ಕಿರಿ ಅನುಭವಿಸುವಿರಿ. ಶಿವಾರಾಧನೆ ಮಾಡಿ.

Advertisement. Scroll to continue reading.

ಪುತ್ರಸುಖ. ಕೌಟುಂಬಿಕ ನೆಮ್ಮದಿ. ನವಗ್ರಹ ಸ್ತುತಿಸಿ.

ವಾಹನಗಳಲ್ಲಿ ಜಾಗ್ರತೆ ಇರಲಿ. ದೂರ ಪ್ರಯಾಣ ಬೇಡ. ಹನುಮಂತನ ನೆನೆಯಿರಿ.

ಆಭರಣ ಪ್ರಾಪ್ತಿ. ಸಂತಸ. ರಾಮನ ನೆನೆಯಿರಿ.

ಮನ ಸಂತೋಷ. ಕಾರ್ಯ ಸಿದ್ಧಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಶತೃಪೀಡೆ. ಕಿರಿ ಕಿರಿ ಅನುಭವಿಸುವಿರಿ. ರಾಮನ ನೆನೆಯಿರಿ.

ಆಕಸ್ಮಿಕ ಅವಘಡ. ಎಚ್ಚರಿಕೆ ವಹಿಸಿ. ರುದ್ರಾಭಿಷೇಕ ಮಾಡಿ.

ವಾಹನ ಖರೀದಿ. ಮನೆಯಲ್ಲಿ ಸಂತಸದ ವಾತಾವರಣ. ಗುರುಪೂಜೆ ಮಾಡಿ.

ಜಯ ಪ್ರಾಪ್ತಿ. ಅನಾವಶ್ಯಕ ಚಿಂತೆ ಬಿಡಿ. ಶನಿದೇವನ ನೆನೆಯಿರಿ.

Advertisement. Scroll to continue reading.

ಚಂಚಲ ಮನಸ್ಸು. ಮನೋನಿಗ್ರಹ ಅಗತ್ಯ. ಗುರುಜಪ ಮಾಡಿ.

ಶೀತ ಪ್ರಕೋಪ. ಅನಾರೋಗ್ಯ. ಮೃತ್ಯುಂಜಯನ ನೆನೆಯಿರಿ.

ಬೇರೆಯವರ ವಿಚಾರಕ್ಕೆ ಹೋಗದಿರಿ. ನಿಮ್ಮ ಕೆಲಸ ನೀವು ಮಾಡಿ. ಶಿವನ ಆರಾಧಿಸಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!