Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೧೩-೭-೨೧, ಬುಧವಾರ, ಚೌತಿ, ಹುಬ್ಬಾ

ಕಠಿಣ ಶ್ರಮದ ಅಗತ್ಯವಿದೆ. ಶ್ರದ್ಧೆ ವಹಿಸಿ ಕಾರ್ಯ ಪ್ರವೃತ್ತರಾಗಿ. ಶಿವನ ಆರಾಧಿಸಿ.

Advertisement. Scroll to continue reading.

ಆತುರದ ನಿರ್ಧಾರಗಳು ಬೇಡ. ತಾಳ್ಮೆ ವಹಿಸಿ. ವಿಷ್ಣುವ ನೆನೆಯಿರಿ.

ಕಾರ್ಯ ಸಿದ್ಧಿ. ಉತ್ಸಾಹ ಇರಲಿದೆ. ಹನುಮನ ನೆನೆಯಿರಿ.

ಮನೆಯಲ್ಲಿ ನೆಮ್ಮದಿ ಇರಲಿದೆ. ಸಂತಸ. ನಾಗಾರಾಧನೆ ಮಾಡಿ.

ಅನಗತ್ಯ ಚರ್ಚೆ ಬೇಡ. ತಾಳ್ಮೆ ವಹಿಸಿ. ದೇವಿಯ ಆರಾಧಿಸಿ.

Advertisement. Scroll to continue reading.

ಸಂಗಾತಿಯೊಂದಿಗೆ ವಿರಸ. ಅತೀ ಮಾತು ಬೇಡ. ನಾಗಾರಾಧನೆ ಮಾಡಿ.

ಕೋಪ ನಿಯಂತ್ರಿಸಿಕೊಳ್ಳಿ. ಕುಟುಂಬದಲ್ಲಿ ನೆಮ್ಮದಿ ಭಂಗ. ಶಿವನ ಆರಾಧಿಸಿ.

ಕೆಲಸ ಕಾರ್ಯಗಳು ಪೂರ್ಣಗೊಳ್ಳುವವು. ಕೌಟುಂಬಿಕ ನೆಮ್ಮದಿ ಇಲ್ಲ. ರುದ್ರಾಭಿಷೇಕ ಮಾಡಿಸಿ.

ಉತ್ತಮ ಆರೋಗ್ಯ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.

Advertisement. Scroll to continue reading.

ಕೆಲಸದೊತ್ತಡ ಹೆಚ್ಚಲಿದೆ. ತಾಳ್ಮೆಯಿಂದ ವ್ಯವಹರಿಸಿ. ರಾಯರ ನೆನೆಯಿರಿ.

ಅನಾರೋಗ್ಯ ಭೀತಿ. ಎಚ್ಚರಿಕೆ ಇರಲಿ. ಮೃತ್ಯುಂಜಯ ನಾಮ ಪಠಿಸಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆರ್ಥಿಕ ಸ್ಥಿತಿ ಉತ್ತಮ. ನಾರಾಯಣನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!