ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೋಟತಟ್ಟು ಪಡುಕರೆ ಪೂರ್ಣಗೊಂಡ ಕಾಂಕ್ರೇಟ್ ರಸ್ತೆ ಕಾಮಗಾರಿ ಅಭಿನಂದನೆ ಸಲ್ಲಿಸುವ ಸಲುವಾಗಿ ಕೋಟತಟ್ಟು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ರಘು ತಿಂಗಳಾಯರವರು ಪಡುಕರೆ ಭಾಗದಲ್ಲಿ ಬ್ಯಾನರ್ ಅಳವಡಿಸಲಾಡಿಸಿದ್ದರು. ಆದರೆ, ಯಾರೊ ಕಿಡಿಗೇಡಿಗಳು ಛಿದ್ರಗೊಳಿಸಿದ್ದಾರೆ. ಈ ಬಗ್ಗೆ ರಘು ತಿಂಗಳಾಯ ಕೋಟ ಆರಕ್ಷಕ ಠಾಣೆಗೆ ದೂರು ನೀಡಿದ್ದಾರೆ.
Advertisement. Scroll to continue reading.