Connect with us

Hi, what are you looking for?

Diksoochi News

ಕರಾವಳಿ

ಪಡುಬಿದ್ರಿ: ಕಾಡಿಪಟ್ಣ ರತ್ನಾಕರ್ ಪುತ್ರನ್ ಅವರಿಂದ 59 ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ

0

ಪಡುಬಿದ್ರಿ: ಲಾಕ್ ಡೌನ್ ಮತ್ತು ಬಿರುಸು ಮಳೆಯ ಕಾರಣ ತತ್ತರಿಸಿದ ಬಡ ಕುಟುಂಬಗಳಿಗೆ ದಾನಿಗಳಾದ ಕಾಡಿಪಟ್ಣ ರತ್ನಾಕರ್ ಪುತ್ರನ್ ಮುಂಬಾಯಿ ಇವರ ವತಿಯಿಂದ ಸುಮಾರು 50 ಕುಟುಂಬಗಳಿಗೆ ಉಚಿತ ಅಕ್ಕಿ ವಿತರಣೆ ಮಾಡಲಾಯಿತು. ಇವರು ಪ್ರತಿ ವರ್ಷ ಮಳೆಗಾಲ ದ ಕಾರಣ ಸ್ಥಗಿತಗೊಳ್ಳುವ ಮೀನುಗಾರಿಕೆಯ ಸಂದರ್ಭ ಬಡ ಮೀನುಗಾರ ಕುಟುಂಬಗಳಿಗೆ ಅಕ್ಕಿ ಸಹಿತ ದಿನಸಿ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!