ಜಿ.ವಿ.ಭಟ್, ನಡುಭಾಗ
೨೪-೭-೨೧, ಶನಿವಾರ, ಗುರು ಪೂರ್ಣಿಮೆ
ವೈರಿಗಳ ಉಪಟಳ. ಕಿರಿ ಕಿರಿ ಅನುಭವಿಸುವಿರಿ. ಹನುಮನ ನೆನೆಯಿರಿ.
Advertisement. Scroll to continue reading.

ಚಂಚಲ ಮನಸ್ಸು. ಮನೋನಿಗ್ರಹ ಅಗತ್ಯ. ಗುರುಜಪ ಮಾಡಿ.
ಬುದ್ಧಿವಂತಿಕೆಯಿಂದ ಜೀವನ ನಡೆಸುವಿರಿ. ನೆಮ್ಮದಿ. ನಾಗಾರಾಧನೆ ಮಾಡಿ.
ಮುಂಗೋಪ. ತಾಳ್ಮೆ ವಹಿಸಿ. ಶಾಂತಾದುರ್ಗೆಯ ನೆನೆಯಿರಿ.
ಅಧಿಕ ಲಾಭ. ಚಿಂತೆ ಬಿಡಿ. ನಾಗಾರಾಧನೆ ಮಾಡಿ.
Advertisement. Scroll to continue reading.

ವೈರಿಗಳು ಹೆಚ್ಚು. ಕಿರಿ ಕಿರಿ. ಗುರುಜಪ ಮಾಡಿ.
ನೆಂಟರ ಆಗಮನ. ಸಂತಸ. ಹನುಮನ ನೆನೆಯಿರಿ.
ಕೆಟ್ಟ ಆಲೋಚನೆ. ಅನಾವಶ್ಯಕ ಚಿಂತೆ ಬಿಡಿ. ಗಣಪತಿಗೆ ದೀಪ ಬೆಳಗಿರಿ.
ಮಾತಿನಲ್ಲಿ ಹಿಡಿತವಿರಲಿ. ಸಂಬಂಧ ಕೆಡಲಿದೆ. ಹನುಮನ ನೆನೆಯಿರಿ.
Advertisement. Scroll to continue reading.

ಒತ್ತಡದಲ್ಲಿ ಸಿಲುಕುವ ದಿನ. ತಾಳ್ಮೆಯಿಂದ ವ್ಯವಹರಿಸಿ. ರುದ್ರಾಭಿಷೇಕ ಮಾಡಿ.
ತಿರುಗಾಟ. ಆಯಾಸ. ಶನಿದೇವನ ನೆನೆಯಿರಿ.
ಕೆಲಸ ಬದಲಾವಣೆ. ನೆಮ್ಮದಿ. ದೇವರಿಗೆ ಕಾಣಿಕೆ ಸಮರ್ಪಿಸಿ.
Advertisement. Scroll to continue reading.

In this article:astrology, daily horoscope, Diksoochi news, diksoochi Tv, diksoochi udupi, jyothishya

Click to comment