Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ಹೈಕೋರ್ಟ್ ನ್ಯಾಯಾಧೀಶರಿಂದ ಹೊಸ ನ್ಯಾಯಾಲಯಕ್ಕೆ ಸ್ಥಳ ಪರಿಶೀಲನೆ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಸುರಾಜ್ ಗೋವಿಂದ್ ರಾಜ್ ಅವರು ಹೆಬ್ರಿಗೆ ಭೇಟಿ ನೀಡಿ ಹೆಬ್ರಿ ತಾಲೂಕಿಗೆ ಹೊಸ ನ್ಯಾಯಾಲಯಕ್ಕೆ ಸ್ಥಳ ಪರಿಶೀಲನೆ ನಡೆಸಿದರು. ಚಾರ ಗ್ರಾಮ ಪಂಚಾಯತ್ ಬಳಿ ಸರ್ವೇ ನಂಬ್ರ 159 ರಲ್ಲಿ ಸುಮಾರು 5 ಎಕ್ರೆ ಜಾಗವನ್ನು ನ್ಯಾಯಾಲಯದ ಸಂಕಿರ್ಣ ಕ್ಕೆ ಗುರುತಿಸಿ ಮುಂದಿನ ಕ್ರಮದ ಬಗ್ಗೆ ಕಳುಹಿಸಿ ಕೊಡುವಂತೆ ತಿಳಿಸಿದರು.

ಈ ವೇಳೆ ಉಡುಪಿ ಜಿಲ್ಲಾ ಸತ್ರ ನ್ಯಾಯಧೀಶ ಸುಬ್ರಮಣ್ಯ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾರ್ಕಳ ತಹಶೀಲ್ದಾರ್ ಪ್ರಕಾಶ್, ಹೆಬ್ರಿ ಆರ್ ಐ ಹಿತೇಶ್, ಹೆಬ್ರಿ ಗ್ರಾಮ ಲೆಕ್ಕಾಧಿಕಾರಿ ನವೀನ್ ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!