ಕರಾವಳಿ
1 ಕಾಪು : ಗುಜರಿ ಅಂಗಡಿಗೆ ಬೆಂಕಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಮಲ್ಲಾರು ದಾಬ ನಿವಾಸ ಬಳಿ ನಡೆದಿದೆ. ಗುಜರಿ ಅಂಗಡಿ ಮಾಲಕ ರಜಾಬ್ ಮಜೂರು, ಮ್ಯಾನೇಜರ್ ರಜಾಬ್ ಪಕೀರಣಕಟ್ಟೆ, ನಿಯಾಜ್ ಮೃತಪಟ್ಟವರು. ನಾಲ್ವರು ಗಾಯಗೊಂಡಿದ್ದಾರೆ. ಗುಜರಿ ಅಂಗಡಿಯೊಳಗೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಈ ದುರಂತ ಸಂಭವಿಸಿದ್ದು, ಪರಿಣಾಮ ರಜಾಬ್ ಮಜೂರು, ಮ್ಯಾನೇಜರ್ ರಜಾಬ್ ಪಕೀರಣಕಟ್ಟೆ ಸಜೀವ ದಹನವಾಗಿದ್ದಾರೆ. ನಿಯಾಬ್...



































